ತೊನಸನಳ್ಳಿಯ ಮಲ್ಲಣ್ಣಪ್ಪ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಜ್ಯ ಕಾರ್ಯಾಧ್ಯಕ್ಷ ರೇವಣಸಿದ್ದಪ್ಪ ಹಲಚೇರಿಕರ್, ಜಿಲ್ಲಾ ಘಟಕದ ಅಧ್ಯಕ್ಷ ದಿಲೀಪ ಕಳಸಿ, ತಿಪ್ಪಣ್ಣ ಸರಡಗಿ, ಬಾಬುರಾವ ಚೇಂಗಟಾ, ಬಸವರಾಜ ಬೂದಿಹಾಳ, ನಿಂಗಣ್ಣ ಭಂಗಿ, ಬಸವರಾಜ ಜಮಾದಾರ, ಬಸವರಾಜ ಹೇರೂರ, ಪರಮೇಶ್ವರ ಮಾಸ್ತರ, ಶಿವಶರಣಗೌಡ ಗೂಳನೂರ, ಬಸವರಾಜ ಮತ್ತಿಮಡು, ವಿಠ್ಠಲ ಧಮ್ವಾಡಿ, ಚಂದ್ರಶೇಖರ ಚಿಣಮಗೇರಾ, ಅರ್ಜುನ ಜಮಾದಾರ, ಯಲ್ಲಪ್ಪ ಕೋಲಕಾರ, ಸೂರ್ಯಕಾಮತ ಸುಣಗಾರ, ಸಂತೋಷ ತಳವಾರ ಉಪಸ್ಥಿತರಿದ್ದರು.