ಸೋಮವಾರ, 10 ನವೆಂಬರ್ 2025
×
ADVERTISEMENT
ADVERTISEMENT

ಕೆಎಸ್‌ಸಿಎ ರಾಯಚೂರು ವಲಯ: ಕುಶಾಲ್–ಪಾರ್ಥಸಾರಥಿ ಹಣಾಹಣಿ ಸಾಧ್ಯತೆ

Published : 10 ನವೆಂಬರ್ 2025, 4:34 IST
Last Updated : 10 ನವೆಂಬರ್ 2025, 4:34 IST
ಫಾಲೋ ಮಾಡಿ
Comments
ಕಲಬುರಗಿಯಲ್ಲೂ ಒಂದು ಕ್ರೀಡಾಂಗಣ ಆಗಬೇಕು. ಗ್ರಾಮೀಣ ಭಾಗದ ಪ್ರತಿಭೆಗಳಿಗೆ ಹೆಚ್ಚಿನ ಅವಕಾಶ ಸಿಗಬೇಕು ಎಂಬುದು ನನ್ನ ಆಸೆ
ಕನಕವೀಡು ಪಾರ್ಥಸಾರಥಿ ನಿಮಂತ್ರಕ ಸ್ಥಾನದ ಅಭ್ಯರ್ಥಿ
ರಾಯಚೂರಿನಲ್ಲಿ ಕ್ರೀಡಾಂಗಣಕ್ಕೆ 12 ವರ್ಷಗಳ ಹಿಂದೆ ಜಮೀನು ದಾನವಾಗಿ ಕೊಟ್ಟಿದ್ದಾರೆ. ಅಲ್ಲಿ ಸುಸಜ್ಜಿತ ಕ್ರೀಡಾಂಗಣವಾಗಬೇಕು. ನಿಮಂತ್ರಕನಾಗಿ ಆಯ್ಕೆಯಾದರೆ ಆ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತೇನೆ
ಕುಶಾಲ್ ಪಾಟೀಲ ನಿಮಂತ್ರಕ ಸ್ಥಾನದ ಅಭ್ಯರ್ಥಿ
ನಮ್ಮ ಭಾಗದಲ್ಲಿ ಹೊಸ ಕ್ರೀಡಾಂಗಣಗಳು ಆಗಬೇಕು. ಅದರಿಂದ ಎಷ್ಟೋ ಪ್ರತಿಭೆಗಳಿಗೆ ಉತ್ತಮ ಅವಕಾಶ ಸಿಗಲಿದೆ. ನಿಮಂತ್ರಕರು ಆ ನಿಟ್ಟಿನಲ್ಲಿ ಗಮನಹರಿಸಬೇಕು
ಬಸವರಾಜ ಕೋಸಗಿ ಕ್ರಿಕೆಟ್‌ ಕೋಚ್ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT