ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಮುಂಗಾರು ಮಳೆಗೆ ಮುನ್ನೋಳ್ಳಿ ಕೆರೆ ಭರ್ತಿ

ಧರ್ಮಸ್ಥಳ ಸಂಸ್ಥೆ, ಗ್ರಾಪಂ ನರೇಗಾ ಯೋಜನೆಯಡಿ ಕೆರೆ ಜೀರ್ಣೋದ್ದಾರ
ಸಂಜಯ ಪಾಟೀಲ
Published : 20 ಜೂನ್ 2024, 7:18 IST
Last Updated : 20 ಜೂನ್ 2024, 7:18 IST
ಫಾಲೋ ಮಾಡಿ
Comments
ಮುನ್ನೋಳ್ಳಿ ಕೆರೆ ಇದ್ದರೂ ನೀರಿನ ಪ್ರಮಾಣ ಕಡಿಮೆ ಇದ್ದ ಕಾರಣ ಅದರ ಸದುಪಯೋಗ ಮಾಡಿಕೊಂಡಿರಲಿಲ್ಲ ಈಗ ಕೆರೆ ಜೀರ್ಣೋದ್ಧಾರ ಕಾರ್ಯದಿಂದ ಕೆರೆಗೆ ಹೊಸ ರೂಪ ಬಂದಿದೆ ಗ್ರಾಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ
ಶಿವಪುತ್ರಪ್ಪ ಪಾಟೀಲ, ರೈತ ಮುಖಂಡ ಮುನ್ನೋಳ್ಳಿ
Quote - ಬೇಸಿಗೆಯಲ್ಲಿ ನರೇಗಾ ಯೋಜನೆಯಡಿ ಕೆರೆ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿದೆ. ಶಾಸಕರ ಅನುದಾನದಲ್ಲಿ ಕೆರೆ ಅಭಿವೃದ್ಧಿ ಹಾಗೂ ಕೆರೆ ಸೌಂದರ್ಯ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು.
ರಾಜಕುಮಾರ ಚವ್ಹಾಣ, ಅಧ್ಯಕ್ಷ ಗ್ರಾ.ಪಂ. ಮುನ್ನೋಳ್ಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT