ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಚಿಂಚೋಳಿ | ಮುಂಗಾರು ಬಿತ್ತನೆ ಶೇ 85 ಪೂರ್ಣ

Published : 26 ಜೂನ್ 2024, 5:12 IST
Last Updated : 26 ಜೂನ್ 2024, 5:12 IST
ಫಾಲೋ ಮಾಡಿ
Comments
ಪಂಚಪೂರ ಗ್ರಾಮಗಳ ಸುತ್ತ ಮಳೆಯ ಕೊರತೆಯಿದೆ ಆದರೂ ರೈತರು ಬಿತ್ತನೆ ನಡೆಸಿದ್ದಾರೆ. ಈಗಾಗಲೇ ಶೇ 80ರಷ್ಟು ಬಿತ್ತನೆಯಾಗಿದೆ. ಬೇಗ ಮಳೆಯಾದರೆ ಉತ್ತಮ.
ಲಿಂಗಶೆಟ್ಟಿ ತಟ್ಟೆಪಳ್ಳಿ, ರೈತ ರುದ್ನೂರು
ತಾಲ್ಲೂಕಿನಲ್ಲಿ ತೊಗರಿ 60 ಸಾವಿರ ಹೆಕ್ಟೇರ್ ಉದ್ದು 13 ಸಾವಿರ ಹೆಕ್ಟೇರ್ ಹೆಸರು 7 ಸಾವಿರ ಹೆಕ್ಟೇರ್ ಸೋಯಾ 7 ಸಾವಿರ ಹೆಕ್ಟೇರ್ ಇತರೆ 2 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿದ್ದು ಶೇ 85ರಷ್ಟು ಬಿತ್ತನೆಯಾಗಿದೆ.
ವೀರಶೆಟ್ಟಿ ರಾಠೋಡ್, ಸಹಾಯಕ ಕೃಷಿ ನಿರ್ದೆಶಕ, ಚಿಂಚೋಳಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT