ಪಂಚಪೂರ ಗ್ರಾಮಗಳ ಸುತ್ತ ಮಳೆಯ ಕೊರತೆಯಿದೆ ಆದರೂ ರೈತರು ಬಿತ್ತನೆ ನಡೆಸಿದ್ದಾರೆ. ಈಗಾಗಲೇ ಶೇ 80ರಷ್ಟು ಬಿತ್ತನೆಯಾಗಿದೆ. ಬೇಗ ಮಳೆಯಾದರೆ ಉತ್ತಮ.
ಲಿಂಗಶೆಟ್ಟಿ ತಟ್ಟೆಪಳ್ಳಿ, ರೈತ ರುದ್ನೂರು
ತಾಲ್ಲೂಕಿನಲ್ಲಿ ತೊಗರಿ 60 ಸಾವಿರ ಹೆಕ್ಟೇರ್ ಉದ್ದು 13 ಸಾವಿರ ಹೆಕ್ಟೇರ್ ಹೆಸರು 7 ಸಾವಿರ ಹೆಕ್ಟೇರ್ ಸೋಯಾ 7 ಸಾವಿರ ಹೆಕ್ಟೇರ್ ಇತರೆ 2 ಸಾವಿರ ಹೆಕ್ಟೇರ್ ಬಿತ್ತನೆ ಗುರಿಯಿದ್ದು ಶೇ 85ರಷ್ಟು ಬಿತ್ತನೆಯಾಗಿದೆ.