ಗುರುವಾರ, 11 ಡಿಸೆಂಬರ್ 2025
×
ADVERTISEMENT
ADVERTISEMENT

ಪ್ರಶಸ್ತಿಗಾಗಿ ಸಾಹಿತ್ಯ ಸೃಷ್ಟಿ ಅವಮಾನಕರ: ದೀಪಾ ಭಾಸ್ತಿ

ವಿವಿಧ ಕ್ಷೇತ್ರಗಳ ಸಾಧಕರಿಗೆ ಗುಲಬರ್ಗಾ ವಿವಿ ಕರ್ನಾಟಕ ರಾಜ್ಯೋತ್ಸವದ ಪ್ರಶಸ್ತಿ ಪ್ರದಾನ
Published : 11 ಡಿಸೆಂಬರ್ 2025, 7:49 IST
Last Updated : 11 ಡಿಸೆಂಬರ್ 2025, 7:49 IST
ಫಾಲೋ ಮಾಡಿ
Comments
ರಾಜ್ಯದ ಬಹುತ್ವ ಹಾಗೂ ಸೌಹಾರ್ದ ಪರಂಪರೆಗೆ ಧಕ್ಕೆ ಬಂದರೆ ಅದರ ವಿರುದ್ಧ ಬರಹಗಳು ಮಾತು ವ್ಯಕ್ತಿತ್ವದ ಮೂಲಕ ಧ್ವನಿ ಎತ್ತುವ ಕೆಲಸ ಮಾಡುವೆ
ಪಿ.ನಂದಕುಮಾರ, ದಿ.ಜಯತೀರ್ಥ ರಾಜಪುರೋಹಿತ ದತ್ತಿ ಚಿನ್ನದ ಪದಕ ವಿಜೇತ ಕಥೆಗಾರ
ಕಲ್ಯಾಣ ಕರ್ನಾಟಕದ ಭಾಷೆ ಇಡೀ ಕರ್ನಾಟಕಕ್ಕೆ ಪರಿಚಯಿಸುವುದಕ್ಕಾಗಿಯೇ ಈ ನೆಲದ ಸೊಗಡಿನ ಭಾಷೆಯಲ್ಲೇ ನಾನು ಸಾಹಿತ್ಯ ಕೃತಿಗಳನ್ನು ರಚಿಸಿದ್ದೇನೆ.
ಪಾರ್ವತಿ ಸೋನಾರೆ, ಪ್ರಶಸ್ತಿ ಪುರಸ್ಕೃತರು
ಕನ್ನಡಕ್ಕಾಗಿ ಕಲ್ಯಾಣದ ಜೀವನಾಡಿಯಾಗಿ ಕೆಲಸ ಮಾಡುವ ಸಂಘಸಂಸ್ಥೆಗಳಿಗೂ ವಿವಿಯಿಂದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಲು ಕ್ರಮವಹಿಸಬೇಕು
ಸಂಗಮೇಶ ಬಾದವಾಡಗಿ, ಪ್ರಶಸ್ತಿ ಪುರಸ್ಕೃತರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT