ಈ ಸಂದರ್ಭದಲ್ಲಿ ಗುರುಬಸವ ಮಠದ ಶಿವಾನಂದ ಸ್ವಾಮೀಜಿ, ಕೆಲ್ಲೂರಿನ ಶಶಿಕುಮಾರ ದೇವರು, ತಾರಿಹಾಳದ ಅಡವೀಶ ದೇವರು, ದೋಟಿಹಾಳದ ಚಂದ್ರಶೇಖರ ದೇವರು, ಲಿಂಗರಾಜಪ್ಪ ಅಪ್ಪ, ಮಠದ ಹಿರಿಯರಾದ ರೇಣುಕಾನಂದ ಚೌಧರಿ, ಅನವಿರಯ್ಯ ಕಾಳಗಿ, ಸಂಗಣ್ಣ ಉದ್ನೂರ, ಗುಂಡಪ್ಪ ಗೌಳಿ, ಶರಣು ಪಪ್ಪಾ, ವೀರೇಶ ಸುಲೇಪೇಟೆ, ವಿಶ್ವನಾಥ ಚಿಂಚಪುರ ಸೇರಿದಂತೆ ಹಲವು ಮುಖಂಡರು ಪಾಲ್ಗೊಂಡಿದ್ದರು.