ಮಂಗಳವಾರ, 6 ಜನವರಿ 2026
×
ADVERTISEMENT
ADVERTISEMENT

ಕಲಬುರಗಿ: ನೀರು, ಮಣ್ಣಿನ ಸಂರಕ್ಷಣೆಗೆ ‘ರಿವಾರ್ಡ್‌’

ಕೃಷಿ ಉತ್ಪನ್ನ ಹೆಚ್ಚಳ, ಜಾನುವಾರುಗಳಿಗೆ ಅನುಕೂಲವಾದ ವಿಶ್ವಬ್ಯಾಂಕ್‌ ನೆರವಿನ ಯೋಜನೆ
Published : 5 ಜನವರಿ 2026, 4:54 IST
Last Updated : 5 ಜನವರಿ 2026, 4:54 IST
ಫಾಲೋ ಮಾಡಿ
Comments
ಕಲಬುರಗಿ ತಾಲ್ಲೂಕಿನ ಹತಗುಂದಾ ಗ್ರಾಮದ ರೈತ ರಾಚಣ್ಣ ರಾಮಚಂದ್ರಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ ಟ್ರಂಚ್‌ ಕಂ ಬಂಡ್‌
ಕಲಬುರಗಿ ತಾಲ್ಲೂಕಿನ ಹತಗುಂದಾ ಗ್ರಾಮದ ರೈತ ರಾಚಣ್ಣ ರಾಮಚಂದ್ರಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ ಟ್ರಂಚ್‌ ಕಂ ಬಂಡ್‌
ಹುಣಸಿಹಡಗಿಲ್‌ ಗ್ರಾಮದ ರೈತ ನಿಂಗಣ್ಣ ಸಿದ್ದಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ
ಹುಣಸಿಹಡಗಿಲ್‌ ಗ್ರಾಮದ ರೈತ ನಿಂಗಣ್ಣ ಸಿದ್ದಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ ಚೆಕ್‌ ಡ್ಯಾಂ
ಹತಗುಂದಾ ಗ್ರಾಮದ ಅಕ್ಕವ್ವಾ ಶರಣಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ 21X21X3 ಅಳತೆಯ ಕೃಷಿಹೊಂಡ
ಹತಗುಂದಾ ಗ್ರಾಮದ ಅಕ್ಕವ್ವಾ ಶರಣಪ್ಪ ಅವರ ಜಮೀನಿನಲ್ಲಿ ನಿರ್ಮಿಸಿರುವ 21X21X3 ಅಳತೆಯ ಕೃಷಿಹೊಂಡ
ಮಳನಿ ಗ್ರಾಮದ ಲಕ್ಷ್ಮಣರಾವ್ ಅವರ ಜಮೀನಿನಲ್ಲಿ ನಡೆದ ಖುಷ್ಕಿ ತೋಟಗಾರಿಕೆ ಕಾಮಗಾರಿಯಡಿ ನಿಂಬೆ ಸಸಿ ನೆಟ್ಟಿರುವುದು
ಮಳನಿ ಗ್ರಾಮದ ಲಕ್ಷ್ಮಣರಾವ್ ಅವರ ಜಮೀನಿನಲ್ಲಿ ನಡೆದ ಖುಷ್ಕಿ ತೋಟಗಾರಿಕೆ ಕಾಮಗಾರಿಯಡಿ ನಿಂಬೆ ಸಸಿ ನೆಟ್ಟಿರುವುದು
ರಿವಾರ್ಡ್‌ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನಿನಲ್ಲಿ ನಿರ್ಮಿಸಿರುವ ಚಕ್‌ ಡ್ಯಾಂ ತೆರದ ಬಾವಿಯ ಮರುಪೂರಣಕ್ಕೆ ಅನುಕೂಲವಾಗಿದೆ 
ರಿವಾರ್ಡ್‌ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನಿನಲ್ಲಿ ನಿರ್ಮಿಸಿರುವ ಚಕ್‌ ಡ್ಯಾಂ ತೆರದ ಬಾವಿಯ ಮರುಪೂರಣಕ್ಕೆ ಅನುಕೂಲವಾಗಿದೆ 
ರಿವಾರ್ಡ್‌ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನುಗಳಲ್ಲಿ ನಿರ್ಮಿಸಿರುವ ಚಕ್‌ ಡ್ಯಾಂ ಟ್ರಂಚ್‌ ಕಂ ಬಂಡ್‌ ಮತ್ತು ಕೃಷಿಹೊಂಡ  
ರಿವಾರ್ಡ್‌ ಯೋಜನೆಯಡಿ ಕಲಬುರಗಿ ತಾಲ್ಲೂಕಿನ ಗ್ರಾಮವೊಂದರ ಜಮೀನುಗಳಲ್ಲಿ ನಿರ್ಮಿಸಿರುವ ಚಕ್‌ ಡ್ಯಾಂ ಟ್ರಂಚ್‌ ಕಂ ಬಂಡ್‌ ಮತ್ತು ಕೃಷಿಹೊಂಡ  
‘ರಿವಾರ್ಡ್‌‌’ ಯೋಜನೆಯಲ್ಲಿ ಜಲ ಮತ್ತು ಮಣ್ಣು ಸಂರಕ್ಷಣೆ ಕಾರ್ಯ ಮಾಡಲಾಗುತ್ತಿದೆ. ರೈತರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇದನ್ನು ಉತ್ತಮವಾಗಿ ನಿರ್ವಹಿಸಿದರೆ ಬೇರೆ ಯೋಜನೆಗಳೂ ಜಿಲ್ಲೆಗೆ ಬರಲಿದೆ
ಸಮದ್‌ ಪಟೇಲ್ ಜಂಟಿ ನಿರ್ದೇಶಕ ಕೃಷಿ ಇಲಾಖೆ ಕಲಬುರಗಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT