ಸೋಮವಾರ, 15 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕಲಬುರಗಿ|ಇಟ್ಟುಕೊಂಡ ಗುರಿ ತಲುಪುವ ಜಿದ್ದಿರಲಿ: ಜಿಲ್ಲಾಧಿಕಾರಿ ಫೌಜಿಯಾ ತರನ್ನುಮ್‌

Published : 15 ಸೆಪ್ಟೆಂಬರ್ 2025, 5:05 IST
Last Updated : 15 ಸೆಪ್ಟೆಂಬರ್ 2025, 5:05 IST
ಫಾಲೋ ಮಾಡಿ
Comments
ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಿಕ್ಕಿರಿದು ನೆರೆದ್ದ ವಿದ್ಯಾರ್ಥಿಗಳು ಪೋಷಕರು... –ಪ್ರಜಾವಾಣಿ ಚಿತ್ರ
ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಕಿಕ್ಕಿರಿದು ನೆರೆದ್ದ ವಿದ್ಯಾರ್ಥಿಗಳು ಪೋಷಕರು... –ಪ್ರಜಾವಾಣಿ ಚಿತ್ರ
ಅಧಿಕಾರದ ಕುರ್ಚಿ ಎಲ್ಲರಿಗೂ ಸಿಗಲ್ಲ. ಕುರ್ಚಿ ಸಿಕ್ಕಾಗ ಅದರಿಂದ ಅಧಿಕಾರ ಪಡೆಯೋದಲ್ಲ. ಅವಿರತ ಕೆಲಸದ ಮೂಲಕ ಆ ಕುರ್ಚಿಗೆ ಎಷ್ಟು ಗೌರವ ತರುತ್ತೇವೆ ಎಂಬುದು ಮುಖ್ಯ
ಫೌಜಿಯಾ ತರನ್ನುಮ್ ಜಿಲ್ಲಾಧಿಕಾರಿ
ಪ್ರಜಾಪ್ರಭುತ್ವದ ನಾಲ್ಕು ಅಂಗಳಲ್ಲಿ ಒಂದಾದ ಕಾರ್ಯಾಂಗ ಅಲುಗಾಡಿದರೆ ಪ್ರಜಾಪ್ರಭುತ್ವ ವ್ಯವಸ್ಥೆಯೇ ಬಿದ್ದು ಹೋಗುತ್ತದೆ. ನೆರೆಯ ಶ್ರೀಲಂಕಾ ನೇಪಾಳ ಅದಕ್ಕೆ ನಿದರ್ಶನ
ಅಲ್ಲಮಪ್ರಭು ಪಾಟೀಲ ಶಾಸಕ
ಪ್ಯಾಷನ್‌ ಅನ್ನು ಪ್ರೊಫೆಷನ್ನಾಗಿ ಆಯ್ದುಕೊಂಡವರು ಎಂದಿಗೂ ಸೋತಿಲ್ಲ. ಗುರಿ ಎಂಬುದು ಬದುಕಿನಲ್ಲಿ ಕಾಲಕಾಲಕ್ಕೆ ಬದಲಾಗುತ್ತದೆ. ಶ್ರದ್ಧೆಯಿಂದ ಪರಿಶ್ರಮಪಟ್ಟರೆ ಗುರಿ ಸಾಕಾರವಾಗುತ್ತದೆ
ರಮೇಶ ಸಂಗಾ ಕರ್ನಾಟಕ ಸಚಿವಾಲಯ ನೌಕರರ ಸಂಘದ ಅಧ್ಯಕ್ಷ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT