ಮಂಗಳವಾರ, 4 ನವೆಂಬರ್ 2025
×
ADVERTISEMENT
ADVERTISEMENT

ಕಬ್ಬಿನ ದರ ನಿಗದಿಗೆ ಮೂಡದ ಒಮ್ಮತ: ಮತ್ತೆ ಎರಡು ದಿನ ಗಡುವು

ಬಿ.ಆರ್.ಪಾಟೀಲ ನೇತೃತ್ವದಲ್ಲಿ ರೈತರು–ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ಸದಸ್ಯರೊಂದಿಗೆ ಸಭೆ
Published : 4 ನವೆಂಬರ್ 2025, 7:06 IST
Last Updated : 4 ನವೆಂಬರ್ 2025, 7:06 IST
ಫಾಲೋ ಮಾಡಿ
Comments
ಪಕ್ಕದ ವಿಜಯಪುರ ಬೆಳಗಾವಿ ಬಾಗಲಕೋಟೆ ಜಿಲ್ಲೆಗಳಲ್ಲಿ ಪ್ರತಿ ಟನ್ ಕಬ್ಬಿಗೆ ₹3400 ದರ ನಿಗದಿ ಮಾಡಿದ್ದಾರೆ. ಇಲ್ಲಿ ಅಷ್ಟು ಕೊಡಲು ಏನು ತೊಂದರೆ? ನೀವು ಹೇಳುವ ನೆಪಗಳನ್ನೆಲ್ಲ ನಾವು ಕೇಳಲು ತಯಾರಿಲ್ಲ.
-ಬಿ.ಆರ್.ಪಾಟೀಲ, ಯೋಜನಾ ಆಯೋಗದ ರಾಜ್ಯ ಉಪಾಧ್ಯಕ್ಷ
ನನ್ನ ಮಾತುಗಳು ಕಠಿಣವೆನಿಸಬೇಕು. ಕೆಲ ಕಾರ್ಖಾನೆಯವರು ಸಕ್ಕರೆ ಸಚಿವರು ಶಾಸಕರಿಗೆ ನನ್ನ ವಿರುದ್ಧ ದೂರು ನೀಡಿದ್ದೀರಿ. ಆದರೆ ರೈತರಿಗೆ ಎಷ್ಟು ದರ ನೀಡುತ್ತೀರಿ ಎಂಬುದನ್ನು ಸ್ಪಷ್ಟಪಡಿಸಬೇಕು.
-ಫೌಜಿಯಾ ತರನ್ನುಮ್, ಜಿಲ್ಲಾಧಿಕಾರಿ
ಕಬ್ಬು ನುರಿಸುವ ಹಂಗಾಮು ಶುರುವಾಗುತ್ತಿದ್ದಂತೆಯೇ ದರ ನಿಗದಿಗೊಳಿಸಿ ಕಬ್ಬು ಖರೀದಿಸಬೇಕು. ಇಷ್ಟು ವಿಳಂಬ ಮಾಡಿದರೆ ರೈತರು ಏನು ಮಾಡಬೇಕು?.
-ಎಂ.ವೈ. ಪಾಟೀಲ, ಅಫಜಲಪುರ ಶಾಸಕ
ADVERTISEMENT
ADVERTISEMENT
ADVERTISEMENT