ವಾಡಿ: ಪಟ್ಟಣ ಹೊರವಲಯದ ಬಲರಾಮ ಚೌಕ್ ಹತ್ತಿರದ ನಿಜಾಮ್ ಗೇಟ್ನ ರಾಷ್ಟ್ರೀಯ ಹೆದ್ದಾರಿ ಮೇಲೆ ಹಾದು ಹೋಗಿರುವ ರೈಲು ಮಾರ್ಗದ ದುರಸ್ತಿ ಹಿನ್ನೆಲೆಯಲ್ಲಿ ಇಂದಿನಿಂದ 2 ದಿನಗಳ ಕಾಲ ವಾಹನಗಳ ಓಡಾಟಕ್ಕೆ ನಿರ್ಬಂಧ ಹೇರಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಮಧ್ಯ ರೈಲ್ವೆ ಶಹಾಬಾದ್ ಹಿರಿಯ ಅಭಿಯಂತರ ಸಲೀಂ ಆಹ್ಮದ್ ತಿಳಿಸಿದ್ದಾರೆ.