ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ನಿವಾಸಿಗಳಾದ ಜಯಣ್ಣ (38), ಪುಟ್ಟರಾಜು (39), ಸಿ.ನಾಗರಾಜ (43), ಆರ್.ವೆಂಕಟೇಶ (44), ರಾಮು (43), ಉಮೇಶ್ (36), ಜಯಣ್ಣ (53), ಬೋಜಪ್ಪ (50), ಮೆಹಬೂಬ್ ಸುಭಾನ್ (48), ಡಿ.ಗಿರೀಶ (31), ಬಾಲು (35), ಬೆಂಗಳೂರಿನ ಹೆಬ್ಬಗೋಡಿಯ ಹರೀಶ್ (35), ನೆಲಮಂಗಲದ ರಂಗಣ್ಣ (50) ಬಂಧಿತ ಆರೋಪಿಗಳು.