ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯೋಧನ ಕುಟುಂಬದ ಮೇಲೆ ಹಲ್ಲೆ ಪ್ರಕರಣ: ಜೆಡಿಎಸ್‌ ಮುಖಂಡ ಸೇರಿ ಮೂವರ ಬಂಧನ

Last Updated 27 ಜುಲೈ 2021, 16:28 IST
ಅಕ್ಷರ ಗಾತ್ರ

ಕೊಡಗು: ಜೆಡಿಎಸ್‌ ಕೊಡಗು ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಇಸಾಕ್‌ ಖಾನ್‌, ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ರಫೀಕ್‌ ಖಾನ್ ಹಾಗೂ ನಾಸೀರ್‌ ಬಂಧಿತರು. ಎಲ್ಲರೂ ಸುಂಟಿಕೊಪ್ಪದವರು.

ಭಾನುವಾರ ರಾತ್ರಿ, ಕುಶಾಲನಗರದಿಂದ ಕಾರಿನಲ್ಲಿ ಮಡಿಕೇರಿಗೆ ಬರುತ್ತಿದ್ದ ಯೋಧ ಅಶೋಕ್ ಕುಮಾರ್‌ ಹಾಗೂ ಅವರ ಕುಟುಂಬದ ಮೇಲೆ ಬಂಧಿತರು ಹಲ್ಲೆ ನಡೆಸಿ ಪರಾರಿಯಾಗಿದ್ದರು. ಯೋಧನ ಕುಟುಂಬದ ಸದಸ್ಯರು ಮಡಿಕೇರಿ ಅಶ್ವಿನಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT