ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಪ್ರವಾಹ ಭೀತಿ: ಕರಡಿಗೋಡಿಗೆ ಜಿಲ್ಲಾಧಿಕಾರಿ ಭೇಟಿ

ಸಿದ್ದಾಪುರದಲ್ಲಿ ಕಾಳಜಿ ಕೇಂದ್ರ ಸ್ಥಾಪನೆ, ಕುಶಾಲನಗರದಲ್ಲಿ ಕಿಟ್‌ ವಿತರಣೆ
Published : 19 ಜುಲೈ 2024, 6:14 IST
Last Updated : 19 ಜುಲೈ 2024, 6:14 IST
ಫಾಲೋ ಮಾಡಿ
Comments
ಕುಶಾಲನಗರ ಸಮೀಪದ ಅತ್ತೂರು ಗ್ರಾಮಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಮಳೆಯಿಂದ‌ಹಾನಿಯಾಗಿರುವ ಮನೆಗಳ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಿದರು. ತಹಶೀಲ್ದಾರ್ ಕಿರಣ್ ಗೌರಯ್ಯ ಕಂದಾಯ ಅಧಿಕಾರಿ ಸಂತೋಷ್ ಮುಖಂಡರಾದ ವಿ.ಪಿ.ಶಶಿಧರ್ ರಮೇಶ್ ಶಶಿಭೀಮಯ್ಯ ಭಾಗವಹಿಸಿದ್ದರು.
ಕುಶಾಲನಗರ ಸಮೀಪದ ಅತ್ತೂರು ಗ್ರಾಮಕ್ಕೆ ಶಾಸಕ ಡಾ.ಮಂತರ್ ಗೌಡ ಭೇಟಿ ನೀಡಿ ಮಳೆಯಿಂದ‌ಹಾನಿಯಾಗಿರುವ ಮನೆಗಳ ಸಂತ್ರಸ್ತರಿಗೆ ಆಹಾರ ಕಿಟ್ ವಿತರಣೆ ಮಾಡಿದರು. ತಹಶೀಲ್ದಾರ್ ಕಿರಣ್ ಗೌರಯ್ಯ ಕಂದಾಯ ಅಧಿಕಾರಿ ಸಂತೋಷ್ ಮುಖಂಡರಾದ ವಿ.ಪಿ.ಶಶಿಧರ್ ರಮೇಶ್ ಶಶಿಭೀಮಯ್ಯ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT