ಎಚ್.ಆರ್.ಪಿ.ಕಾಲೋನಿಯ ಶ್ರೀರಾಮ ಮಂದಿರದ ಆಂಜನಿಪುತ್ರ ಜಯಂತೋತ್ಸವ ಆಚರಣಾ ಸಮಿತಿ, ಮಾದಾಪಟ್ಟಣ ಶ್ರೀರಾಮದೂತ ಉತ್ಸವ ಸಮಿತಿ, ಗುಡ್ಡೆಹೊಸೂರಿನ ವೀರಾಂಜನೇಯ ಸೇವಾ ಸಮಿತಿ, ಗುಮ್ಮನಕೊಲ್ಲಿಯ ಬಸವೇಶ್ವರ ಸೇವಾ ಸಮಿತಿ, ಬೈಚನಹಳ್ಳಿಯ ಮಾರಿಯಾಮ್ಮ ದೇವಸ್ಥಾನ ಸಮಿತಿ, ಕಾಳಮ್ಮ ಕಾಲೋನಿಯ ಕಾಳಿಕಾಂಭ ದೇವಸ್ಥಾನ ಸಮಿತಿ, ಗೋಪಾಲ್ ಸರ್ಕಲ್ನ ಗಜಾನನ ಯುವಕ ಸಂಘದ ಉತ್ಸವ ಮಂಟಪಗಳು ಪಾಲ್ಗೊಂಡಿದ್ದವು.