ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮಡಿಕೇರಿ: ಜನಮನ ಸೂರೆಗೊಂಡ ಜಾನಪದ ದಸರೆ

40ಕ್ಕೂ ಹೆಚ್ಚು ತಂಡಗಳಿಂದ ವೈವಿಧ್ಯಮಯವಾದ ಜನಪದ ಕಲೆಗಳ ಪ್ರದರ್ಶನ
Published : 30 ಸೆಪ್ಟೆಂಬರ್ 2025, 2:52 IST
Last Updated : 30 ಸೆಪ್ಟೆಂಬರ್ 2025, 2:52 IST
ಫಾಲೋ ಮಾಡಿ
Comments
ಮಡಿಕೇರಿಯಲ್ಲಿ ಜಾನಪದ ದಸರೆ ಪ್ರಯುಕ್ತ ಸೋಮವಾರ ಕಲಾ ಜಾಥಾ ನಡೆಯಿತು
ಮಡಿಕೇರಿಯಲ್ಲಿ ಜಾನಪದ ದಸರೆ ಪ್ರಯುಕ್ತ ಸೋಮವಾರ ಕಲಾ ಜಾಥಾ ನಡೆಯಿತು
ಜನಪದ ಪರಿಕರಗಳ ಪ್ರದರ್ಶನವನ್ನು ಶಾಸಕ ಎ.ಎಸ್.ಪೊನ್ನಣ್ಣ ವೀಕ್ಷಿಸಿದರು
ಜನಪದ ಪರಿಕರಗಳ ಪ್ರದರ್ಶನವನ್ನು ಶಾಸಕ ಎ.ಎಸ್.ಪೊನ್ನಣ್ಣ ವೀಕ್ಷಿಸಿದರು
ಜಾನಪದ ದಸರೆಯಲ್ಲಿ ಕೃಷಿಕ ಮಹಿಳೆ ಭಾಗೀರಥಿ ಹುಲಿತಾಳ ಮಾತನಾಡಿದರು
ಜಾನಪದ ದಸರೆಯಲ್ಲಿ ಕೃಷಿಕ ಮಹಿಳೆ ಭಾಗೀರಥಿ ಹುಲಿತಾಳ ಮಾತನಾಡಿದರು
ಜನಪದ ದಸರೆಯಲ್ಲಿ ಹಾಡಿದ ಕೊಡಗು ಸಮರ್ಥನಂ ಸಂಸ್ಥೆಯ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಯಿತು
ಜನಪದ ದಸರೆಯಲ್ಲಿ ಹಾಡಿದ ಕೊಡಗು ಸಮರ್ಥನಂ ಸಂಸ್ಥೆಯ ಕಲಾವಿದರಿಗೆ ಪ್ರಮಾಣಪತ್ರ ವಿತರಿಸಲಾಯಿತು
ಮಳೆಯ ನಡುವೆಯೂ ದಸರೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದಕ್ಕೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದೇ ಸಾಕ್ಷಿಯಾಗಿದೆ. ದಸರೆ ಜಾನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆ
ಎ.ಎಸ್.ಪೊನ್ನಣ್ಣ ಮುಖ್ಯಮಂತ್ರಿಯ ಕಾನೂನು ಸಲಹೆಗಾರ
ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆಯುತ್ತಿರುವುದು ವಿಶೇಷವಾಗಿದೆ. ಮಡಿಕೇರಿ ದಸರಾದಲ್ಲಿ ಜಾನಪದಕ್ಕೂ ಒತ್ತು ನೀಡಿರುವುದು ಶ್ಲಾಘನೀಯ
ಸದಾನಂದ ಮಾವಜಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ.
ಇಂದಿಗೂ ದುಷ್ಟ ಶಕ್ತಿಗಳಿವೆ. ಅವುಗಳು ನಾಶವಾದಾಗ ಮಾತ್ರ ಸ್ವಾಸ್ಥ್ಯ ಸಮಾಜ ಕಾಣಲು ಸಾಧ್ಯ. ಆ ಕಾರ್ಯ ಬೇಗ ಆಗಲಿ
ಅಜ್ಜಿನಿಕಂಡ ಮಹೇಶ್ ನಾಚಯ್ಯ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ.
ಕೊಡಗು ಜಿಲ್ಲೆಯಲ್ಲಿ ‘ಜಾನಪದ ವಸ್ತು ಸಂಗ್ರಹಾಲಯಕ್ಕೆ’ ಜಾಗ ಒದಗಿಸಬೇಕು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆ
ಎಚ್.ಟಿ.ಅನಿಲ್ ಜಾನಪದ ದಸರಾ ಸಂಚಾಲಕ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT