ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಿಂದ ಕೊಕೇರಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಕುಪ್ಪೋಟ್ ಸೇತುವೆ ಮೇಲೆ ಸುಮಾರು ಮೂರು ಅಡಿಗಳಿಗೂ ಅಧಿಕ ನೀರು ಹರಿಯುತ್ತಿದೆ.
ಕಾವೇರಿ ನದಿಯು ವಿರಾಜಪೇಟೆ ಸಮೀಪದ ಭೇತ್ರಿಯಲ್ಲಿ ಗುರುವಾರ ಸೇತುವೆಯಂಚಿನಲ್ಲಿ ಹರಿಯುತ್ತಿದೆ
ವಿರಾಜಪೇಟೆ ಸಮೀಪದ ಐಮಂಗಲ ಗ್ರಾಮದಲ್ಲಿ ಗುರುವಾರ ಮಳೆಯಲ್ಲೇ ರೈತರು ಗದ್ದೆಯನ್ನು ಉಳುಮೆ ಮಾಡುತ್ತಿದ್ದರು
ಕೊಡಗು ಜಿಲ್ಲೆಯ ಅರಪಟ್ಟು ಗ್ರಾಮದ ಜುನೈದ್ ಎಂಬುವವರ ಮನೆಯ ಹಿಂಭಾಗ ಮಣ್ಣು ಕುಸಿದಿದೆ