ಸೋಮವಾರ, 7 ಜುಲೈ 2025
×
ADVERTISEMENT
ADVERTISEMENT

ಧಾರಾಕಾರ ಮಳೆ: ತುಂಬಿ ಹರಿದ ನದಿ, ತೊರೆ

ಮಳೆ– ಸೇತುವೆ, ಗದ್ದೆಗಳು ಮುಳುಗಡೆ ಭಾಗಮಂಡಲದ ತ್ರಿವೇಣಿ ಸಂಗಮ ಜಲಾವೃತ
Published : 26 ಜೂನ್ 2025, 20:12 IST
Last Updated : 26 ಜೂನ್ 2025, 20:12 IST
ಫಾಲೋ ಮಾಡಿ
Comments
ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಿಂದ ಕೊಕೇರಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಕುಪ್ಪೋಟ್ ಸೇತುವೆ ಮೇಲೆ ಸುಮಾರು ಮೂರು ಅಡಿಗಳಿಗೂ ಅಧಿಕ ನೀರು ಹರಿಯುತ್ತಿದೆ.
ನಾಪೋಕ್ಲು ಸಮೀಪದ ಕೊಳಕೇರಿ ಗ್ರಾಮದಿಂದ ಕೊಕೇರಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಕುಪ್ಪೋಟ್ ಸೇತುವೆ ಮೇಲೆ ಸುಮಾರು ಮೂರು ಅಡಿಗಳಿಗೂ ಅಧಿಕ ನೀರು ಹರಿಯುತ್ತಿದೆ.
ಕಾವೇರಿ ನದಿಯು ವಿರಾಜಪೇಟೆ ಸಮೀಪದ ಭೇತ್ರಿಯಲ್ಲಿ ಗುರುವಾರ ಸೇತುವೆಯಂಚಿನಲ್ಲಿ ಹರಿಯುತ್ತಿದೆ
ಕಾವೇರಿ ನದಿಯು ವಿರಾಜಪೇಟೆ ಸಮೀಪದ ಭೇತ್ರಿಯಲ್ಲಿ ಗುರುವಾರ ಸೇತುವೆಯಂಚಿನಲ್ಲಿ ಹರಿಯುತ್ತಿದೆ
ವಿರಾಜಪೇಟೆ ಸಮೀಪದ ಐಮಂಗಲ ಗ್ರಾಮದಲ್ಲಿ ಗುರುವಾರ ಮಳೆಯಲ್ಲೇ ರೈತರು ಗದ್ದೆಯನ್ನು ಉಳುಮೆ ಮಾಡುತ್ತಿದ್ದರು
ವಿರಾಜಪೇಟೆ ಸಮೀಪದ ಐಮಂಗಲ ಗ್ರಾಮದಲ್ಲಿ ಗುರುವಾರ ಮಳೆಯಲ್ಲೇ ರೈತರು ಗದ್ದೆಯನ್ನು ಉಳುಮೆ ಮಾಡುತ್ತಿದ್ದರು
ಕೊಡಗು ಜಿಲ್ಲೆಯ ಅರಪಟ್ಟು ಗ್ರಾಮದ ಜುನೈದ್ ಎಂಬುವವರ ಮನೆಯ ಹಿಂಭಾಗ ಮಣ್ಣು ಕುಸಿದಿದೆ
ಕೊಡಗು ಜಿಲ್ಲೆಯ ಅರಪಟ್ಟು ಗ್ರಾಮದ ಜುನೈದ್ ಎಂಬುವವರ ಮನೆಯ ಹಿಂಭಾಗ ಮಣ್ಣು ಕುಸಿದಿದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT