ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ತುಂತುರು ಮಳೆ ನಡುವೆ ಭತ್ತದ ನಾಟಿ

ಕೈಲ್ ಮುಹೂರ್ತಕ್ಕೂ ಮುನ್ನ ನಾಟಿ ಪೂರ್ಣಗೊಳಿಸುವ ಧಾವಂತ
Published : 26 ಆಗಸ್ಟ್ 2024, 3:34 IST
Last Updated : 26 ಆಗಸ್ಟ್ 2024, 3:34 IST
ಫಾಲೋ ಮಾಡಿ
Comments
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ರೈತರು ಭತ್ತದ ನಾಟಿ ಕಾರ್ಯ ಬಿರುಸಿನಿಂದ ಕೈಗೊಂಡರು
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ರೈತರು ಭತ್ತದ ನಾಟಿ ಕಾರ್ಯ ಬಿರುಸಿನಿಂದ ಕೈಗೊಂಡರು
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಸಾಂಪ್ರದಾಯಿಕ ಉಳುಮೆ ಕಾರ್ಯದಲ್ಲಿ ನಿರತನಾಗಿದ್ದ ಕಾರ್ಮಿಕ
ನಾಪೋಕ್ಲು ಸಮೀಪದ ಬಲ್ಲಮಾವಟಿಯಲ್ಲಿ ಸಾಂಪ್ರದಾಯಿಕ ಉಳುಮೆ ಕಾರ್ಯದಲ್ಲಿ ನಿರತನಾಗಿದ್ದ ಕಾರ್ಮಿಕ
ಮಳೆ ಬಿಡುವು ಕೊಟ್ಟಿರುವುದು ಭತ್ತದ ಕೃಷಿಗೆ ಉತ್ತೇಜನಕಾರಿಯಾಗಿದೆ. ಮಹಿಳಾ ಕಾರ್ಮಿಕರು ಸಸಿಮಡಿಯಿಂದ ಅಗೆ ತೆಗೆಯುತ್ತಿದ್ದಾರೆ. ನಾಟಿ ಕೆಲಸ ಮುಕ್ತಾಯದ ಹಂತದಲ್ಲಿದೆ.
ಲವನಾಣಯ್ಯ ಕೃಷಿಕ ಬಲ್ಲಮಾವಟಿ ಗ್ರಾಮ
ಉಳುಮೆ ಮಾಡದೇ ಗದ್ದೆಗಳನ್ನು ಹಾಗೆಯೇ ಬಿಡುವುದು ಸರಿಯಲ್ಲ. ಜಿಲ್ಲೆಯ ರೈತರ ಜೀವನಾಡಿಯಾದ ಭತ್ತದ ಕೃಷಿಯನ್ನು ಆಸಕ್ತಿಯಿಂದ ಕೈಗೊಳ್ಳಬೇಕು.
ಕಾಳಯ್ಯ ರೈತ ಬೇತು ಗ್ರಾಮ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT