ಮಂಗಳವಾರ, 8 ಜುಲೈ 2025
×
ADVERTISEMENT
ADVERTISEMENT

ಬಯಲು ಸೀಮೆ ರೈತರಿಗೆ ಕೃಷಿ ಹೊಂಡ ವರದಾನ

ಬಂಗಾರಪೇಟೆ: ಮಳೆಗೆ ತುಂಬಿದ ಕೃಷಿ ಹೊಂಡಗಳು– ರೈತರಲ್ಲಿ ಸಂತಸ
ಮಂಜುನಾಥ ಎಸ್
Published : 25 ಮೇ 2025, 4:03 IST
Last Updated : 25 ಮೇ 2025, 4:03 IST
ಫಾಲೋ ಮಾಡಿ
Comments
ಕೃಷಿ ಹೊಂಡಗಳನ್ನು ನಿರ್ಮಿಸಿಕೊಳ್ಳಲು ರೈತರು ಮುಂದೆ ಬರಬೇಕು. ಮಳೆ ಕೈ ಕೊಟ್ಟಾಗ ಹೊಂಡದ ನೀರಿನಿಂದ ಬೆಳೆ ಉಳಿಸಿಕೊಳ್ಳಬಹುದು. ಅಲ್ಲದೆ ಬರಡು ಭೂಮಿಯಲ್ಲಿ ಕೃಷಿ ಹೊಂಡದಿಂದ ಉತ್ತಮ ಬೆಳೆ ಬೆಳೆಯುವುದ ಜೊತೆಗೆ ಅಂತರ್ಜಲವು ವೃದ್ಧಿಸುತ್ತದೆ.
ವಿಜಯ್ ಕುಮಾರ್, ಸಹಾಯಕ ಕೃಷಿ ಅಧಿಕಾರಿ
ಕೃಷಿ ಹೊಂಡಗಳಲ್ಲಿನ ಸಂಗ್ರಹಿಸಿದ ಮಳೆ ನೀರಿನಿಂದ ಬೇಸಿಗೆಯಲ್ಲಿ ಉಪಯೋಗಿಸಿಕೊಂಡು ಹೈನುಗಾರಿಕೆ ಮಾಡುತ್ತಿದ್ದೇನೆ. ಆದಾಯ ಗಳಿಸಲು ಸಹಕಾರಿಯಾಗಿದೆ.
ನಂದೀಶ್, ಪ್ರಗತಿಪರ ರೈತ ದೆಬ್ಬನಹಳ್ಳಿ
ಜಿಲ್ಲೆಯಲ್ಲಿ ಅಂತರ್ಜಲ ಮಟ್ಟವು ಕುಸಿಯುತ್ತಿರುವ ಕಾರಣ ಕೃಷಿ ಹೊಂಡ ಮತ್ತು ಬದುಗಳ ನಿರ್ಮಾಣದಿಂದ ಹರಿದು ಹೋಗುವ ಮಳೆ ನೀರನ್ನು ಸಂಗ್ರಹಿಸಿದರೆ ಅಂತರ್ಜಲ ಮರುಪೂರಣಕ್ಕೆ ಸಹಕಾರಿಯಾಗಿದೆ.
ಕೆ ಚಂದ್ರಯ್ಯ, ಅಂತರ್ಜಲ ಸಂರಕ್ಷಣೆ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT