ಭಾನುವಾರ, 16 ನವೆಂಬರ್ 2025
×
ADVERTISEMENT
ADVERTISEMENT

ಬಂಗಾರಪೇಟೆ: ಸರ್ಕಾರಿ ವಸತಿಗೃಹ ಕೆಡವಿ ಮನೆ ನಿರ್ಮಾಣ!

ತಾತ್ಕಾಲಿಕವಾಸಕ್ಕೆ ವ್ಯಕ್ತಿಗೆ ನೀಡಿ ಮರೆತಿದ್ದ ಅಧಿಕಾರಿಗಳು l ಖಾತೆ ಮಾಡಿಕೊಳ್ಳಲು ಮುಂದಾಗಿದ್ದ ನಿರಾಶ್ರಿತ
Published : 15 ನವೆಂಬರ್ 2025, 23:28 IST
Last Updated : 15 ನವೆಂಬರ್ 2025, 23:28 IST
ಫಾಲೋ ಮಾಡಿ
Comments
ವಸತಿಗೃಹ ಕೆಡವಿ ಮನೆ ನಿರ್ಮಾಣ ಮಾಡುತ್ತಿರುವ ನಾರಾಯಣಪ್ಪ ಅವರ ವಿರುದ್ಧ ಕಾಮಸಮುದ್ರ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
– ಪ್ರತಿಭಾ, ಸಹಾಯಕ ನಿರ್ದೇಶಕಿ, ಕೃಷಿ ಇಲಾಖೆ
ವಸತಿ ಗೃಹಕ್ಕೆ ಅಕ್ರಮ ಪ್ರವೇಶಿಸದಂತೆ ಸೂಚಿಸಿದ ಹೊರತಾಗಿಯೂ ನಾರಾಯಣಪ್ಪ ಮನೆ ನಿರ್ಮಾಣ ಮಾಡುತ್ತಿದ್ದರು. ಈ ಸಂಬಂಧ ಮೇಲಧಿಕಾರಿಗಳಿಗೆ ದೂರು ನೀಡಲಾಗಿದೆ.
– ಮಧುಚಂದ್ರ, ಪಿಡಿಒ, ಕಾಮಸಮುದ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT