ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್ ನಿಂದ ಕಾಮಸಮುದ್ರ ಮಾರ್ಗದ ರಸ್ತೆ ಅಭಿವೃದ್ದಿಗೆ ಲಕ್ಕೇನಹಳ್ಳಿ ಬಳಿ ರಸ್ತೆಯನ್ನು ಅಗೆದು ತಿಂಗಳುಗಳೇ ಕಳೆದರೂ ಕೇವಲ ಜಲ್ಲಿ ಸುರಿದು ಹಾಗೆಯೇ ಬಿಡಲಾಗಿದೆ.
ಅನುದಾನ ಬಿಡುಗಡೆಯಾದ ಕಾರಣ ಕಾಮಗಾರಿ ನಿಲ್ಲಿಸಿದ್ದು ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು