ಶನಿವಾರ, 10 ಜನವರಿ 2026
×
ADVERTISEMENT
ADVERTISEMENT

ಬಂಗಾರಪೇಟೆ: ಕಿತ್ತು ಹೋದ ರಸ್ತೆಗೆ ಜಲ್ಲಿ ಸುರಿದು ಆರು ತಿಂಗಳು!

ಮುಗಿಯದ ರಸೆ ಅಭಿವೃದ್ಧಿ ಕಾಮಗಾರಿ: ಸವಾರರ ಪಾಲಿಗೆ ಅಕ್ಷರಶಃ ಮೃತ್ಯುಕೂಪ
Published : 9 ಜನವರಿ 2026, 7:24 IST
Last Updated : 9 ಜನವರಿ 2026, 7:24 IST
ಫಾಲೋ ಮಾಡಿ
Comments
ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್ ನಿಂದ ಕಾಮಸಮುದ್ರ ಮಾರ್ಗದ ರಸ್ತೆ ಅಭಿವೃದ್ದಿಗೆ ಲಕ್ಕೇನಹಳ್ಳಿ ಬಳಿ ರಸ್ತೆಯನ್ನು ಅಗೆದು ತಿಂಗಳುಗಳೇ ಕಳೆದರೂ ಕೇವಲ ಜಲ್ಲಿ ಸುರಿದು ಹಾಗೆಯೇ ಬಿಡಲಾಗಿದೆ.
ಬಂಗಾರಪೇಟೆ ತಾಲ್ಲೂಕಿನ ಕೆಜಿಎಫ್ ನಿಂದ ಕಾಮಸಮುದ್ರ ಮಾರ್ಗದ ರಸ್ತೆ ಅಭಿವೃದ್ದಿಗೆ ಲಕ್ಕೇನಹಳ್ಳಿ ಬಳಿ ರಸ್ತೆಯನ್ನು ಅಗೆದು ತಿಂಗಳುಗಳೇ ಕಳೆದರೂ ಕೇವಲ ಜಲ್ಲಿ ಸುರಿದು ಹಾಗೆಯೇ ಬಿಡಲಾಗಿದೆ.
ಅನುದಾನ ಬಿಡುಗಡೆಯಾದ ಕಾರಣ ಕಾಮಗಾರಿ ನಿಲ್ಲಿಸಿದ್ದು ಶೀಘ್ರದಲ್ಲೇ ರಸ್ತೆ ಅಭಿವೃದ್ಧಿ ಕಾಮಗಾರಿ ಪೂರ್ಣಗೊಳಿಸಲಾಗುವುದು
ರವಿ ಕುಮಾರ್ ಎಇಇ ಲೋಕೋಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT