ಭಾನುವಾರ, 5 ಅಕ್ಟೋಬರ್ 2025
×
ADVERTISEMENT
ADVERTISEMENT

ಅಂತರ್ಜಾತಿ ವಿವಾಹದಿಂದ ಅಸ್ಪೃಶ್ಯತೆ ನಿವಾರಣೆ: ಜಿಲ್ಲಾಧಿಕಾರಿ ಎಂ.ಆರ್‌.ರವಿ

ನೆನಮನಹಳ್ಳಿಯಲ್ಲಿ ಸಹ ಭೋಜನ; ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ, ಮುಖಂಡರು ಭಾಗಿ
Published : 5 ಅಕ್ಟೋಬರ್ 2025, 7:16 IST
Last Updated : 5 ಅಕ್ಟೋಬರ್ 2025, 7:16 IST
ಫಾಲೋ ಮಾಡಿ
Comments
ಅಸ್ಪೃಶ್ಯತೆ ನಿರ್ಮೂಲನೆಗೆ ಹಳ್ಳಿಯ ಜನರ ಮನಸ್ಸನ್ನು ಗೆಲ್ಲಬೇಕಿದೆ. ಹೆಚ್ಚು ಅಂತರ್ಜಾತಿ ವಿವಾಹಗಳು ನಡೆಯಬೇಕಿದೆ. ಮಾತಿಗಿಂತ ಕೃತಿಯಲ್ಲೂ ಮಾಡಿ ತೋರಿಸಬೇಕಿದೆ
ಎಂ.ಆರ್‌.ರವಿ ಜಿಲ್ಲಾಧಿಕಾರಿ
ಎಲ್ಲರಿಗೂ ಮನೆಯ ಪ್ರವೇಶ ಕೊಡಿಸುವ ಈ ಕಾರ್ಯಕ್ರಮ ಮೌನ ಚಳವಳಿಯಾಗಿ ಸಾಗುತ್ತಿದೆ. ಒಂದು ದಿನಕ್ಕೆ ಪರಿಣಾಮ ಬೀರುವಂಥದ್ದಲ್ಲ ದೀರ್ಘ ಕಾಲದಲ್ಲಿ ಖಂಡಿತ ಪರಿಣಾಮ ಬೀರುವಂಥದ್ದು
ನಿಖಿಲ್‌ ಬಿ. ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT