ಭಾನುವಾರ, 21 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಮೊಬೈಲ್‌ ಸಖ್ಯ, ಮನುಷ್ಯ ಸಹವಾಸದಿಂದ ದೂರ: ಜಯಂತ ಕಾಯ್ಕಿಣಿ

ಬೆಂಗಳೂರು ಉತ್ತರ ವಿ.ವಿಯಿಂದ ‘ಉತ್ತರೋತ್ತರ ಪ್ರಶಸ್ತಿ’ ಪ್ರದಾನ- ಜಯಂತ ಕಾಯ್ಕಿಣಿ ಉಪನ್ಯಾಸ
Published : 21 ಸೆಪ್ಟೆಂಬರ್ 2025, 7:37 IST
Last Updated : 21 ಸೆಪ್ಟೆಂಬರ್ 2025, 7:37 IST
ಫಾಲೋ ಮಾಡಿ
Comments
ನಮ್ಮಲ್ಲಿ ಆ ಮತ ಈ ಮತವೆಂಬ ಭೇದಭಾವ ಬೇಕಿಲ್ಲ. ಗಿಡ ಹುಟ್ಟಿ ಬೆಳಕಿನಡೆ ಎತ್ತರಕ್ಕೆ ಸಾಗುತ್ತದೆ. ಹಾಗೆಯೇ ಶಿಕ್ಷಣವೂ ಬೆಳಕಿದ್ದಂತೆ. ಅದು ತಮ್ಮನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ
ಜಯಂತ ಕಾಯ್ಕಿಣಿ ಸಾಹಿತಿ
ಉತ್ತರ ವಿಶ್ವವಿದ್ಯಾಲಯದಿಂದ ನೀಡುತ್ತಿರುವ ‘ಉತ್ತರೋತ್ತರ ಪ್ರಶಸ್ತಿ’ ರಾಜ್ಯಮಟ್ಟದ ಘನತೆಯೊಂದಿಗೆ ಕರ್ನಾಟಕದ ಅತಿ ದೊಡ್ಡ ಪ್ರತಿಷ್ಠಿತ ಪ್ರಶಸ್ತಿಯಾಗಲಿ ಎಂಬುದು ನಮ್ಮ ಮಹದಾಸೆಯಾಗಿದೆ
ಪ್ರೊ.ನಿರಂಜನ ವಾನಳ್ಳಿ ಕುಲಪತಿ ಉತ್ತರ ವಿ.ವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT