ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

ಕೆಜಿಎಫ್‌: ದಿನೇ ದಿನೇ ಹೆಚ್ಚುತ್ತಿದೆ ಬೀದಿನಾಯಿಗಳ ಹಾವಳಿ

ಬರದಿಂದ ಸಾಗುತ್ತಿದೆ ರೇಬಿಸ್‌ ಚುಚ್ಚುಮದ್ದು ನೀಡುವ ಕಾರ್ಯ
ಕೃಷ್ಣಮೂರ್ತಿ
Published : 19 ಆಗಸ್ಟ್ 2025, 5:48 IST
Last Updated : 19 ಆಗಸ್ಟ್ 2025, 5:48 IST
ಫಾಲೋ ಮಾಡಿ
Comments
ಚುಚ್ಚುಮದ್ದು ನೀಡಲು ನಾಯಿಗಳನ್ನು ಹಿಡಿಯುತ್ತಿರುವುದು
ಚುಚ್ಚುಮದ್ದು ನೀಡಲು ನಾಯಿಗಳನ್ನು ಹಿಡಿಯುತ್ತಿರುವುದು
ಬೀದಿ ನಾಯಿಗಳ ಉಪಟಳ ಮತ್ತು ಅವುಗಳಿಂದ ತಪ್ಪಿಸಿಕೊಳ್ಳುವ ಬಗ್ಗೆ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ತಿಳುವಳಿಕೆ ನೀಡಲಾಗುತ್ತಿದೆ.
ತ್ರಿಮೂರ್ತಿ ನಾಯಕ್‌ ಪಶು ವೈದ್ಯ ಇಲಾಖೆಯ ಹಿರಿಯ ಉಪ ನಿರ್ದೇಶಕ
ನಾಯಿಗಳನ್ನು ಹಿಡಿದು ರೇಬಿಸ್‌ ಚುಚ್ಚುಮದ್ದು ನೀಡುವ ಕೆಲಸವಾಗುತ್ತಿದೆ. ನಾಯಿಗಳ ಹಾವಳಿ ಬಗ್ಗೆ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುತ್ತದೆ.
ಆಂಜನೇಯಲು ನಗರಸಭೆ ಆಯುಕ್ತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT