ಮಂಗಳವಾರ, 30 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೋಲಾರ | ನೀರಿಗಾಗಿ ಮಾಡು ಇಲ್ಲವೇ ಮಡಿ ಹೋರಾಟ: ಆರ್.ಆಂಜನೇಯ ರೆಡ್ಡಿ

ಅ.2ರಂದು ಚಿಕ್ಕಬಳ್ಳಾಪುರದಲ್ಲಿ ಜಂಟಿ‌ ಕ್ರಿಯಾ ಸಮಿತಿಗೆ ಚಾಲನೆ ನೀಡಿ ಜಲಾಗ್ರಹ ಚಳವಳಿ
Published : 30 ಸೆಪ್ಟೆಂಬರ್ 2025, 6:10 IST
Last Updated : 30 ಸೆಪ್ಟೆಂಬರ್ 2025, 6:10 IST
ಫಾಲೋ ಮಾಡಿ
Comments
ಎತ್ತಿನಹೊಳೆ ಯೋಜನೆಯಲ್ಲಿ ಭಾರಿ ಮೋಸವಾಗುತ್ತಿದೆ‌ ಕೆ.ಸಿ.ವ್ಯಾಲಿ‌ ಮೂರನೇ ಹಂತದ ಶುದ್ಧೀಕರಣ ನಡೆಯುತ್ತಿಲ್ಲ ಎಂಬ ಹೋರಾಟದ‌ ಕಾರಣ ಸರ್ಕಾರ ನಮ್ಮನ್ನು ಅಸ್ಪೃಶ್ಯರಂತೆ‌ ಕಾಣುತ್ತಿದೆ
ಆರ್‌.ಆಂಜನೇಯರೆಡ್ಡಿ ‌ಶಾಶ್ವತ ನೀರಾವರಿ ಹೋರಾಟ‌ ಸಮಿತಿ ಅಧ್ಯಕ್ಷ
ಶಾಶ್ವತ ನೀರಾವರಿ ಯೋಜನೆ ಹೋರಾಟಕ್ಕೆ‌ ಬೆಂಬಲ‌ ನೀಡದ ರಾಜಕಾರಣಿಗಳಿಗೆ ನೇಪಾಳದ ರೀತಿ‌ ದಂಗೆ ‌ಏಳಲು ಗ್ರಾಮದಲ್ಲಿ ಜನರನ್ನು ಎಚ್ಚರಿಸುತ್ತೇವೆ ಸಂಘಟಿಸುತ್ತೇವೆ
ಹೊಳಲಿ ಪ್ರಕಾಶ್‌ ಶಾಶ್ವತ ನೀರಾವರಿ ಹೋರಾಟ‌ ಸಮಿತಿ ಸಂಚಾಲಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT