ಭಾನುವಾರ, 6 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ| ಮಳೆ ಚೆಲ್ಲಾಟ; ರೈತರಿಗೆ ಬೆಳೆರೋಗದ ಸಂಕಟ

ತೆನೆಯೊಡೆಯದ ಕಾಳು ಕಟ್ಟಿದ ಸಜ್ಜೆ, ಬೆಳೆಗಳಿಗೆ ಕಾಡುತ್ತಿದೆ ತೇವಾಂಶದ ಕೊರತೆ, ಬರಗಾಲ ಘೋಷಣೆಗೆ ರೈತರ ಆಗ್ರಹ
Published : 21 ಆಗಸ್ಟ್ 2023, 6:49 IST
Last Updated : 21 ಆಗಸ್ಟ್ 2023, 6:49 IST
ಫಾಲೋ ಮಾಡಿ
Comments
ಮೆಕ್ಕೆಜೋಳ ಬೆಳೆಯಲ್ಲಿ ‌ತೆನೆ ಮೂಡದ ಗಿಡಗಳನ್ನು ‌ಕಿತ್ತು ರೈತ ತಮ್ಮ ಜಾನುವಾರುಗಳಿಗೆ ಒಯ್ಯುತ್ತಿರುವುದು
ಮೆಕ್ಕೆಜೋಳ ಬೆಳೆಯಲ್ಲಿ ‌ತೆನೆ ಮೂಡದ ಗಿಡಗಳನ್ನು ‌ಕಿತ್ತು ರೈತ ತಮ್ಮ ಜಾನುವಾರುಗಳಿಗೆ ಒಯ್ಯುತ್ತಿರುವುದು
ಯಲಬುರ್ಗಾ ತಾಲ್ಲೂಕಿನ ತಲ್ಲೂರ ಗ್ರಾಮದ ಹೊರವಲಯ ಮೆಕ್ಕೆಜೋಳ ತೇವಾಂಶ ಕೊರತೆಯಿಂದ ಬಾಡುತ್ತಿದೆ
ಯಲಬುರ್ಗಾ ತಾಲ್ಲೂಕಿನ ತಲ್ಲೂರ ಗ್ರಾಮದ ಹೊರವಲಯ ಮೆಕ್ಕೆಜೋಳ ತೇವಾಂಶ ಕೊರತೆಯಿಂದ ಬಾಡುತ್ತಿದೆ
ಆರಂಭದಲ್ಲಿ ಬಿತ್ತಿದ ಬೆಳೆಗಳು ಬಾಡಿ ಹೋಗಿವೆ ನಂತರದ ಬಿತ್ತಿದರೆ ಜಡಿ ಮಳೆಗೆ ಸಿಕ್ಕು ನಲುಗಿಹೋದವು. ಭವಿಷ್ಯದ ಸ್ಥಿತಿ ನೆನಪಿಸಿಕೊಂಡರೆ ಭಯವಾಗುತ್ತಿದೆ.
ಶರಣಪ್ಪ ಹೊಸೂರು ರೈತ ಯಲಬುರ್ಗಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT