ಬುಧವಾರ, 3 ಡಿಸೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ: ಅಂಜನಾದ್ರಿ ಸುತ್ತಮುತ್ತ ಹಸಿರು ಕಾರ್ಯ‍ಪಡೆಯ ತಂಡಗಳಿಂದ ಜಾಗೃತಿ

Published : 3 ಡಿಸೆಂಬರ್ 2025, 6:19 IST
Last Updated : 3 ಡಿಸೆಂಬರ್ 2025, 6:19 IST
ಫಾಲೋ ಮಾಡಿ
Comments
ನಮ್ಮ ಬಳಗ ಕಿಷ್ಕಿಂಧಾ ಪಾವಿತ್ರ್ಯತೆ ಪರಿಶುದ್ಧತೆ ಪ್ರಾಮುಖ್ಯತೆ ಕಾಪಾಡುವುದರಲ್ಲಿ ಸಕ್ರಿಯವಾಗಿದೆ. ಕ್ಷೇತ್ರಕ್ಕೆ ಬರುವ ಪ್ರತಿಯೊಬ್ಬ ಹನುಮ ಮಾಲಾಧಾರಿಗಳು ಪರಿಸರ ಮಾಲಿನ್ಯವಾಗದಂತೆ ಎಚ್ಚರಿಕೆ ವಹಿಸಬೇಕು.
ಡಾ.ಅಮರೇಶ ಪಾಟೀಲ್ ಮಾರ್ಗದರ್ಶಕರು ಕಿಷ್ಕಿಂಧಾ ಯುವ ಚಾರಣ ಬಳಗ ಗಂಗಾವತಿ
ನಲವತ್ತು ಸದಸ್ಯರು ಹಸಿರು ಕಾರ್ಯಪಡೆ ಸದಸ್ಯರಾಗಿ ಹನುಮಮಾಲೆ ವಿಸರ್ಜನೆ ಸಂದರ್ಭದಲ್ಲಿ ಪ್ಲಾಸ್ಟಿಕ್ ಕಸ ನದಿ ಸ್ವಚ್ಛತೆಯ ಜಾಗೃತಿ ಮೂಡಿಸುತ್ತಿದ್ದೇವೆ.
ಅರ್ಜುನ್ ಆರ್. ಚಾರಣ ಬಳಗದ ಸದಸ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT