ಜನಾಬ ಗೇಸೂದರಾಜ ಮೂಲಿಮನಿ, ಮಹಿಬೂಬ ಮೆಣೆದಾಳ ಮಾತನಾಡಿದರು. ಪ್ರಮುಖರಾದ ರಾಜಮಹ್ಮದ್, ದಾದೇಸಾಬ ಡಲಾಯಿತ್, ದಾದೇಸಾಬ ಮೂಲಿಮನಿ, ಅಬ್ದುಲ್ರಜಾಕ ಚಳಗೇರಿ, ದಾದುಸಾಬ ಗುಡ್ಡದಭಾವಿ, ದಾವಲಸಾಬ ಹೊಸಮನಿ, ಮರ್ತುಜಾಸಾಬ ಬಂಗಾರಗುಂಡ, ಖಾಜೇಸಾಬ ಡಲಾಯಿತ್, ಲಾಲಸಾಬ ಬಾಗವಾನ್, ಚಂದ್ರಶೇಖರ ಹಿರೇಮನಿ, ಬಸಪ್ಪ ದೋಟಿಹಾಳ ಹಾಗೂ ನೀಲಪ್ಪ ಕುದರಿ, ಕಲೀಲಅಹ್ಮದ್ ಚೌದರಿ, ಜಹಂಗೀರ ಚಳಗೇರಿ, ದಸ್ತಗಿರಿ ಮೂಲಿಮನಿ ಇದ್ದರು.