ಹಿರೇಮಠದ ಮರುಳಸಿದ್ದಯ್ಯಸ್ವಾಮಿ ಕಾರ್ತಿಕೋತ್ಸವಕ್ಕೆ ಚಾಲನೆ ನೀಡಿದರು. ಅಧಿಕ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡು ದೀಪ ಬೆಳಗಿಸಿ ಕೃತಾರ್ಥರಾದರು.
ದೇವಸ್ಥಾನ ಸಮಿತಿಯ ನೀಲಪ್ಪ, ಪಂಪಯ್ಯಸ್ವಾಮಿ ಚಳ್ಳೂರ, ರಾಜಶೇಖರ ಸುಂಕದ, ರಾಕೇಶ್ ಕಂಚಿ, ಬಸನಗೌಡ ಬಳೂಟಿಗಿ, ಶಿವಕುಮಾರ ಸುಂಕದ, ಮಾರ್ಕಂಡೇಶಪ್ಪ ಮಾವಿನಮಡಗು, ರಾಘವೇಂದ್ರ ಶೆಟ್ಟಿ, ಕೋಟಗಿ ಮಲ್ಲಪ್ಪ, ಚನ್ನಪ್ಪ ಕಂಚಿ, ಈರಣ್ಣ ಹಚ್ಚಳ್ಳಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.