ಸೋಮವಾರ, 13 ಅಕ್ಟೋಬರ್ 2025
×
ADVERTISEMENT
ADVERTISEMENT

ಕುಷ್ಟಗಿ: ಹತ್ತಿಗೆ ಬೇಕು ಸೂಕ್ತ ಮಾರಾಟ ವ್ಯವಸ್ಥೆ

ಹೆದ್ದಾರಿ ಮೇಲ್ಸೇತುವೆ ಕೆಳಗಿನ ಮಾಲಿನ್ಯದ ಮಧ್ಯದಲ್ಲೇ ಕೋಟ್ಯಂತರ ರೂಪಾಯಿ ವಹಿವಾಟು
Published : 13 ಅಕ್ಟೋಬರ್ 2025, 5:57 IST
Last Updated : 13 ಅಕ್ಟೋಬರ್ 2025, 5:57 IST
ಫಾಲೋ ಮಾಡಿ
Comments
ಹತ್ತಿಗೆ ಕುಷ್ಟಗಿ ಮಾರುಕಟ್ಟೆ ಉತ್ತಮವಾಗಿದೆ ಈ ಬಾರಿ ಮಳೆಯಿಂದ ಸಾಕಷ್ಟು ಹಾನಿಗೊಳಗಾದರೂ ಅಲ್ಪಸ್ವಲ್ಪ ಇಳುವರಿ ಬಂದಿದೆ. ದರ ವಿಷಯದಲ್ಲೂ ವ್ಯಾಪಾರಸ್ಥರಿಂದ ರೈತರಿಗೆ ತೊಂದರೆಯಾಗಿಲ್ಲ.
ಹನುಮಪ್ಪ ಹಿರೇತಳವಾರ ಗುಡಿಕಲಕೇರಿ ರೈತ
ರೈತರಿಗೆ ಹತ್ತಾರು ತೊಂದರೆ ಕಷ್ಟಪಟ್ಟು ಬೆಳೆದು ಮಾರಲು ತಂದರೆ ಎಪಿಎಂಸಿಯಲ್ಲಿಯೂ ಸಮಸ್ಯೆ. ಒಟ್ಟಿನ ಮ್ಯಾಲೆ ರೈತರ ತೊಂದ್ರಿ ಬಗಿಹರಸೋರು ಯಾರಿಲ್ಲ ನೋಡ್ರಿ.
ಫಕೀರಗೌಡ ಈಳಗೇರ ಕೋಳಿಹಾಳ ರೈತ
ಹತ್ತಿ ವ್ಯಾಪಾರಸ್ಥರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಪ್ರಾಂಗಣದಲ್ಲಿನ ಜಾಗ ಕಡಿಮೆ ಇದೆ ಆದರೂ ಸೂಕ್ತಕಡೆ ಸ್ಥಳಾವಕಾಶ ಕಲ್ಪಿಸಲು ಪ್ರಯತ್ನಿಸುತ್ತೇವೆ.
ಸುರೇಶ ತಂಗನೂರು ಎಪಿಎಂಸಿ ಕಾರ್ಯದರ್ಶಿ
ನಾಲ್ಕು ವರ್ಷಗಳ ಹಿಂದೆ ಕ್ವಿಂಟಲ್‌ಗೆ ₹11 ಸಾವಿರ ಬೆಲೆ ಇತ್ತು ಈಗ ಆರೇಳು ಸಾವಿರ ರೂಪಾಯಿಗೆ ಬಂದಿದೆ. ಅಷ್ಟೇ ಅಲ್ಲ ಮೊದಲು ಹೆಚ್ಚಿನ ಬೆಲೆ ಕೊಡುವುದಾಗಿ ಹೇಳುವ ವರ್ತಕರು ತಂದ ನಂತರ ನೆಪ ಹೇಳಿ ಕಡಿಮೆ ಬೆಲೆಗೆ ಕೇಳುತ್ತಾರೆ
ಪರಸಪ್ಪ ಶಿರಗುಂಪಿ ರೈತ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT