ಸೋಮವಾರ, 8 ಡಿಸೆಂಬರ್ 2025
×
ADVERTISEMENT
ADVERTISEMENT

ಹನುಮಸಾಗರ: ಪ್ರತಿದಿನದ ಸಂಚಾರವೇ ಸವಾಲು

ಹನುಮಸಾಗರ: ರಸ್ತೆ ಗುಂಡಿಗಳ ಬಾಧೆ ತೀವ್ರ
ಡಿ.ಎಂ.ಕಲಾಲಬಂಡಿ
Published : 8 ಡಿಸೆಂಬರ್ 2025, 6:16 IST
Last Updated : 8 ಡಿಸೆಂಬರ್ 2025, 6:16 IST
ಫಾಲೋ ಮಾಡಿ
Comments
ಪ್ರತಿದಿನ ಶಾಲೆಗೆ ಹೊರಡುವಾಗ ರಸ್ತೆ ಗುಂಡಿಗಳಿಂದ ತೊಂದರೆಯಾಗುತ್ತಿದೆ. ಗುಂಡಿಗಳನ್ನು ತಪ್ಪಿಕೊಳ್ಳುತ್ತ ಶಾಲೆಗೆ ಬರಲು ಹರಸಾಹಸಪಡುವಂತಾಗಿದೆ
ಸುರೇಶ ಶಿಕ್ಷಕ
ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಬೈಕ್ ಸವಾರರಿಗೆ ಕಷ್ಟವಾಗಿದೆ. ಅನೇಕರು ಬೈಕ್ ಮೇಲಿಂದ ಬಿದ್ದು ಗಾಯಗೊಂಡಿರುವುದನ್ನು ನೋಡಿದ್ದೇನೆ.
ಮುತ್ತಣ್ಣ ಗ್ರಾಮಸ್ಥ 
ಹಾಳಾದ ರಸ್ತೆ ದುರಸ್ತಿಗೆ ಅಧಿಕಾರಿಗಳು ಮುಂದಾಗಬೇಕು. ಗ್ರಾಪಂ ಮಣ್ಣು ಹಾಕುವುದರ ಮೂಲಕ ತಾತ್ಕಾಲಿಕ ಪರಿಹಾರ ನೀಡುತ್ತಿದೆ ಹೊರತು ಶಾಶ್ವತ ಪರಿಹಾರ ಹುಡುಕುತ್ತಿಲ್ಲ.
ಮೆಹಬೂಬ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT