ನಂತರ ರಾಮಲಿಂಗಪ್ಪ ಕುಕನೂರು ಮಾತನಾಡಿ, ತತ್ವಪದಗಳು, ವಚನಗಳು ಇವುಗಳು ಅನುಭವದ ನುಡಿಗಳು ಇವುಗಳಿಂದ ಸಮಾಜದಲ್ಲಿ ಅನೇಕ ಬದಲಾವಣೆ ಆಗಿರುವುದನ್ನು ಕಾಣಬಹುದು. ಹಿರಿಯರ ಹಾದಿಯಲ್ಲಿ ಸಾಗುವುದು ನಮ್ಮ ಧರ್ಮ, ಆಧುನಿಕ ಗೀತೆಗಳ ರಚನೆಯಲ್ಲಿ ಸಿಲುಕಿ ಇವುಗಳು ಕಾಣದಂತೆ ಮಾಯವಾಗುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದರು.