ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಮಹೇಶ, ಬಿಜೆಪಿ ಮುಖಂಡರಾದ ಸಾಗರ ಬೇರಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಮಂಜುನಾಥ ಜೂಲಕುಂಟಿ, ನಾರಾಯಣಸಿಂಗ್ ಆನೇರಿ, ಬಸನಗೌಡ ಓಲಿ, ಚನ್ನಪ್ಪ ಸಜ್ಜನ, ವೀರೇಶ ಭೋವಿ, ಶಂಭುನಗೌಡ ಪಾಟೀಲ, ಶಿವನಗೌಡ ಪಾಟೀಲ, ಲಕ್ಷ್ಮಣ ಮುಖಯಾಜಿ, ಮಂಜು ದೇಸಾಯಿ ಮತ್ತು ಆಶಾ ಕಾರ್ಯಕರ್ತೆಯರು, ಗೃಹ ರಕ್ಷಕ ಸಿಬ್ಬಂದಿ ಹಾಗೂ ಕಾರ್ಯಕರ್ತರು ಇದ್ದರು.