ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪಟ್ಟಣ ಪಂಚಾಯಿತಿ ಸದಸ್ಯರಾದ ಶರಣೆಗೌಡ ಪಾಟೀಲ, ರಾಜಾಸಾಬ ನಂದಾಪುರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಬಸಂತಗೌಡ ಪಾಟೀಲ, ಪ್ರಮುಖರಾದ ಸಿದ್ದಪ್ಪ ನೀರ್ಲೂಟಿ, ಗೋಸ್ಲೆಪ್ಪ ಗದ್ದಿ, ರಾಜಾಸಾಬ ಕಟ್ಟಿಮನಿ, ಟಿ.ಜೆ.ರಾಮಚಂದ್ರ, ಹನುಮೇಶ ಕಲಕೇರಿ, ರವಿ ಪಾಟೀಲ, ಮೈಬೂಬಸಾಬ ವಾಲೇಕಾರ ಇದ್ದರು.