ಗುರುವಾರ, 17 ಜುಲೈ 2025
×
ADVERTISEMENT
ADVERTISEMENT

ಗ್ಯಾರಂಟಿಗಳಿಂದ ಜನರ ಆರ್ಥಿಕ ಸ್ಥಿತಿ ಸುಧಾರಣೆ: ಜಿ. ಪರಮೇಶ್ವರ್‌

ಶಿರೂರು ಪುನರ್ವಸತಿ ಗ್ರಾಮದಲ್ಲಿ ಕೆ.ಎಚ್.ಪಾಟೀಲ್ ಮೂರ್ತಿ ಅನಾವರಣ
Published : 22 ಜೂನ್ 2025, 15:54 IST
Last Updated : 22 ಜೂನ್ 2025, 15:54 IST
ಫಾಲೋ ಮಾಡಿ
Comments
ಶಿರೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಕೆ.ಎಚ್‌. ಪಾಟೀಲ ಅವರ ಪ್ರತಿಮೆ
ಶಿರೂರು ಗ್ರಾಮದಲ್ಲಿ ನಿರ್ಮಿಸಲಾಗಿರುವ ಕೆ.ಎಚ್‌. ಪಾಟೀಲ ಅವರ ಪ್ರತಿಮೆ
ಸಂಘಟನೆ ಹಾಗೂ ಆಡಳಿತದ ಬಗ್ಗೆ ತಿಳಿಸಲು ನಮಗೆ ಕೆ.ಎಚ್‌. ಪಾಟೀಲ ಅವರು ಮಾರ್ಗದರ್ಶಕರಾಗಿದ್ದರು. ರಾಜ್ಯದ ಹಿತದೃಷ್ಟಿಯ ಜೊತೆಗೆ ಈ ಭಾಗದ ಅಭಿವೃದ್ಧಿಗೆ ಶ್ರಮಿಸಿದ್ದಾರೆ.
ಎನ್‌.ಎಸ್‌. ಭೋಸರಾಜು ಸಣ್ಣ ನೀರಾವರಿ ಖಾತೆ ಸಚಿವ
ಜೀವನದಲ್ಲಿ ಯಾವಾಗಲೂ ಸಂಘರ್ಷ ಹಾಗೂ ಸಂಯಮ ಈ ಎರಡು ದಾರಿಗಳು ಇರುತ್ತವೆ. ಕೆ.ಎಚ್‌. ಪಾಟೀಲ ಅವರು ಸಂಘರ್ಷದ ದಾರಿ ಆಯ್ಕೆ ಮಾಡಿಕೊಂಡರು. ಇಲ್ಲವಾದರೆ ರಾಜ್ಯದ ಮುಖ್ಯಮಂತ್ರಿಯಾಗುತ್ತಿದ್ದರು
ಜಿ. ಪರಮೇಶ್ವರ್ ಗೃಹ ಸಚಿವ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT