ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ: ‘ಭೂತ ಬಂಗಲೆ’ಯಂತಾದ ಸಿಬ್ಬಂದಿ ವಸತಿಗೃಹಗಳು

ನಿಡಶೇಸಿ ಮೊರಾರ್ಜಿ ದೇಸಾಯಿ ವಸತಿ ಶಾಲೆ ಬಗ್ಗೆ ಅಧಿಕಾರಿಗಳ ನಿರ್ಲಕ್ಷ್ಯ
Published : 13 ಸೆಪ್ಟೆಂಬರ್ 2025, 5:18 IST
Last Updated : 13 ಸೆಪ್ಟೆಂಬರ್ 2025, 5:18 IST
ಫಾಲೋ ಮಾಡಿ
Comments
ಛಾವಣಿ ಮೇಲೆ ನೀರು ನಿಂತು ಹಸಿರು ಕಸಬೆಳೆದು ನಿಂತಿರುವುದು
ಛಾವಣಿ ಮೇಲೆ ನೀರು ನಿಂತು ಹಸಿರು ಕಸಬೆಳೆದು ನಿಂತಿರುವುದು
ಕೆಲ ವಸತಿಗೃಹಗಳು ದುರಸ್ತಿಗೆ ಬಂದಿದ್ದು ಎಂಜಿನಿಯರ್‌ ಪರಿಶೀಲಿಸಿದ್ದಾರೆ. ದುರಸ್ತಿಯಾದ ನಂತರ ಸಿಬ್ಬಂದಿಗೆ ಹಂಚಿಕೆ ಮಾಡಲಾಗುತ್ತದೆ. ಪ್ರಾಚಾರ್ಯರ ಕೊಠಡಿಯೂ ದುರಸ್ತಿಯಲ್ಲಿದ್ದು ಅದನ್ನು ಸರಿಪಡಿಸಿದ ನಂತರ ನಾನೂ ಅದರಲ್ಲಿಯೇ ವಾಸ ಮಾಡುತ್ತೇನೆ.
– ನಾಗರಾಜ ಸಂಗನಾಳ, ಪ್ರಾಚಾರ್ಯ
ಕೊಠಡಿಯಲ್ಲಿ ಬಳಕೆಯಾಗದ ಮಂಚಗಳು ಪುಸ್ತಕದ ರಾಶಿ
ಕೊಠಡಿಯಲ್ಲಿ ಬಳಕೆಯಾಗದ ಮಂಚಗಳು ಪುಸ್ತಕದ ರಾಶಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT