ಶುಕ್ರವಾರ, 8 ಆಗಸ್ಟ್ 2025
×
ADVERTISEMENT
ADVERTISEMENT

ಕೊಪ್ಪಳ | ಜಾಮೀನಿಗೆ ನೆರವಾಗಲ್ಲ; ಮುಖಂಡರ ಭರವಸೆ

ಕೊಲೆಯಾದ ಗವಿಸಿದ್ದಪ್ಪ ನಾಯಕನ ಮನೆಗೆ ಮುಸ್ಲಿಂ ಸಮಾಜದ ಮುಖಂಡರ ಭೇಟಿ, ಸಾಂತ್ವನ
Published : 8 ಆಗಸ್ಟ್ 2025, 6:49 IST
Last Updated : 8 ಆಗಸ್ಟ್ 2025, 6:49 IST
ಫಾಲೋ ಮಾಡಿ
Comments
ಕೊಲೆಯಾದ ಯುವಕನ ಕುಟುಂಬದವರಿಗೆ ನಗರಸಭೆಯಿಂದ ಕೊಡಬಹುದಾದ  ಎಲ್ಲ ಸೌಲಭ್ಯ ಕಲ್ಪಿಸಲಾಗುತ್ತದೆ. ಆಶ್ರಯ ಮನೆ ಮಂಜೂರು ಮಾಡಲಾಗುವುದು 
ಅಮ್ಜದ್‌ ಪಟೇಲ್‌ ನಗರಸಭೆ ಅಧ್ಯಕ್ಷ
ಕೊಲೆಯಾದ ದಿನ ಮಾನವೀಯತೆ ಇರುವ ಯಾರೂ ನಿದ್ದೆ ಮಾಡಿಲ್ಲ. ಹಳೆಯ ಕಾಲದ ಹಿಂದೂ–ಮುಸ್ಲಿಮರು ಭಾವೈಕ್ಯದಿಂದ ಇದ್ದೇವೆ.  ಆದರೆ ಈಗಿನ ಯುವಕರಲ್ಲಿ ಆ ಭಾವನೆಯೇ ಬರುತ್ತಿಲ್ಲ
ಕಾಟನ್‌ ಪಾಷಾ ಮುಸ್ಲಿಂ ಸಮುದಾಯದ ಮುಖಂಡ
ಗವಿಸಿದ್ದಪ್ಪ ಪ್ರೀತಿ ಮಾಡಿದ್ದಕ್ಕೆ ಕೊಲೆಯಾಗಿದ್ದಾನೆ ಎಂದು ಅನೇಕರು ಮಾತನಾಡಿಕೊಳ್ಳುತ್ತಿದ್ದಾರೆ. ಮುಸ್ಲಿಂ ಯುವತಿಯೂ ನನ್ನ ಮಗನನ್ನು ಪ್ರೀತಿಸಿಲ್ಲವೇ ಒಂದೇ ಕೈಯಿಂದ ಚಪ್ಪಾಳೆ ಸಾಧ್ಯವೇ?
ದೇವಮ್ಮ ಕೊಲೆಯಾದ ಯುವಕನ ತಾಯಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT