ಶನಿವಾರ, 13 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕೊಪ್ಪಳ: ಆಹಾರ ಪೂರೈಕೆಯಲ್ಲಿ ಸಮಸ್ಯೆ; ವಸತಿ ಶಾಲೆ ಹಾಸ್ಟೆಲ್‌ ವಾರ್ಡನ್‌ ಎತ್ತಂಗಡಿ

ವರದಿ ಉಲ್ಲೇಖಿಸಿ ಕ್ರಮಕ್ಕೆ ಡಿಸಿ ಸೂಚನೆ; ನಿರ್ದೇಶಕರಿಗೆ ವರದಿ
Published : 13 ಸೆಪ್ಟೆಂಬರ್ 2025, 5:18 IST
Last Updated : 13 ಸೆಪ್ಟೆಂಬರ್ 2025, 5:18 IST
ಫಾಲೋ ಮಾಡಿ
Comments
ಹಾಸ್ಟೆಲ್‌ ವಾರ್ಡನ್‌ ಬಗ್ಗೆ ದೂರುಗಳಿದ್ದರೂ ಬೇರೆ ನಿಲಯಕ್ಕೆ ನಿಯೋಜನೆ ಮಾಡಿದ್ದೇ ಪರಿಹಾರವಲ್ಲ. ತಕ್ಷಣ ಶಿಸ್ತುಕ್ರಮ ಜರುಗಿಸಬೇಕಿತ್ತು. ಇಲ್ಲದಿದ್ದರೆ ಸ್ವಯಂ ಪ್ರೇರಿತ ದೂರು ದಾಖಲಿಸಿ ವಿಚಾರಣೆ ನಡೆಸಿ ಕ್ರಮಕ್ಕೆ ಶಿಫಾರಸು ಮಾಡಲಾಗುತ್ತದೆ.
– ಶೇಖರಗೌಡ.ಜಿ.ರಾಮತ್ನಾಳ, ಸದಸ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT