ಗುರುವಾರ, 14 ಆಗಸ್ಟ್ 2025
×
ADVERTISEMENT
ADVERTISEMENT

ಕುಷ್ಟಗಿ-ಚಿಕ್ಕಹೆಸರೂರು ‘ನತದೃಷ್ಟ ರಸ್ತೆ’: ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ಮಂಕು

ಹದಗೆಟ್ಟ ರಾಜ್ಯ ಹೆದ್ದಾರಿ, ಬಸ್‌ ಬಂದ್‌
Published : 14 ಆಗಸ್ಟ್ 2025, 6:22 IST
Last Updated : 14 ಆಗಸ್ಟ್ 2025, 6:22 IST
ಫಾಲೋ ಮಾಡಿ
Comments
ಕುಷ್ಟಗಿ ತಾಲ್ಲೂಕು ತೆಗ್ಗಿಹಾಳದಲ್ಲಿ ವಿದ್ಯಾರ್ಥಿಗಳು ಬುಧವಾರ ಸಾರಿಗೆ ಬಸ್‌ ನಿಲ್ಲಿಸಿದ್ದರು
ಕುಷ್ಟಗಿ ತಾಲ್ಲೂಕು ತೆಗ್ಗಿಹಾಳದಲ್ಲಿ ವಿದ್ಯಾರ್ಥಿಗಳು ಬುಧವಾರ ಸಾರಿಗೆ ಬಸ್‌ ನಿಲ್ಲಿಸಿದ್ದರು
ರಸ್ತೆ ಹದಗೆಟ್ಟಿದ್ದರಿಂದ ವಾರದಿಂದಲೂ ಬಸ್‌ ಓಡಿಸಿಲ್ಲ. ಮಕ್ಕಳ ಸಮಸ್ಯೆ ನಮಗೂ ಗೊತ್ತಿದ್ದರೂ ನಾವು ಅಸಹಾಯಕರಾಗಿದ್ದೇವೆ. ಈಗಷ್ಟೇ ದುರಸ್ತಿ ಕೆಲಸ ನಡೆದಿದ್ದು ಬಸ್‌ ಓಡಿಸಲು ಕ್ರಮ ಕೈಗೊಳ್ಳಲಾಗುತ್ತದೆ.
–ಸುಂದರಗೌಡ ಪಾಟೀಲ, ಸಾರಿಗೆ ಘಟಕ ವ್ಯವಸ್ಥಾಪಕ
ತೀರಾ ಹದಗೆಟ್ಟಿರುವ ಕುಷ್ಟಗಿ-ಟೆಂಗುಂಟಿ ಮಧ್ಯೆ 4 ಕಿಮೀ ರಸ್ತೆ ಅಭಿವೃದ್ಧಿಗೆ ಕ್ರಮ ಕೈಗೊಳಲಾಗಿದ್ದು ಮಳೆಗಾಲವಾಗಿರುವುದರಿಂದ ಕೆಲಸಕ್ಕೆ ಅಡ್ಡಿಯಾಗಿದೆ. ತ್ವರಿತ ಕಾಮಗಾರಿಗೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ.
–ತಾಜುದ್ದೀನ್‌ ಎಇ, ಲೋಕೋಪಯೋಗಿ ಇಲಾಖೆ
ಈ ರಸ್ತೆ ನಮ್ಮ ಪಾಲಿಗೆ ಇದ್ದೂ ಇಲ್ಲದಂತಾಗಿದೆ ಪ್ರತಿವರ್ಷ ನಿರ್ವಹಣೆ ದುರಸ್ತಿ ಹೆಸರಿನಲ್ಲಿ ಲಕ್ಷಾಂತರ ಹಣ ಖರ್ಚಾಗುತ್ತದೆ. ಆದರೆ ಕಳಪೆ ಕಾಮಗಾರಿಯಿಂದ ರಸ್ತೆ ಹಾಳಾಗುತ್ತದೆ. ಬಸ್‌ ಬಾರದ ಕಾರಣ ಮಕ್ಕಳು ಶಾಲೆಗೆ ಹೋಗುತ್ತಿಲ್ಲ.
–ನಡುಗಡ್ಡೆಪ್ಪ ಜಗ್ಗಲರ, ತೆಗ್ಗಿಹಾಳ ಗ್ರಾಮಸ್ಥ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT