ಶನಿವಾರ, 12 ಜುಲೈ 2025
×
ADVERTISEMENT
ADVERTISEMENT

ಕುಷ್ಟಗಿ: ಸಂದೀಪ್‌ ನಗರ ನಿವೇಶನ ಕಬಳಿಸಿದ ಪಟ್ಟಭದ್ರರು

ಅರ್ಹರಿಗಿಂತ ಅನರ್ಹರ ಕಾಟವೇ ಹೆಚ್ಚು; ಇನ್ನೂ ಕೊಟ್ಟಿಲ್ಲ ನಿವೇಶನ ಹಕ್ಕುಪತ್ರ
Published : 12 ಜುಲೈ 2025, 6:29 IST
Last Updated : 12 ಜುಲೈ 2025, 6:29 IST
ಫಾಲೋ ಮಾಡಿ
Comments
ಸ್ವಯಂ ಪ್ರೇರಣೆಯಿಂದ ಶೆಡ್‌ ತೆರವಿಗೆ ಜನರ ಮನ ಒಲಿಸುತ್ತೇವೆ ಮಾತು ಕೇಳದಿದ್ದರೆ ಪೊಲೀಸ್‌ ನೆರವಿನಲ್ಲಿ ತೆರವುಗೊಳಿಸುವುದು ಅನಿವಾರ್ಯ.
ಮಹೇಶ ಅಂಗಡಿ ಪುರಸಭೆ ಮುಖ್ಯಾಧಿಕಾರಿ
ಸಂದೀಪ್ ನಗರದ ನಿವೇಶನ ಸಮಸ್ಯೆ ಬಗೆಹರಿಸಲು ಪ್ರಯತ್ನಿಸಲಾಗುತ್ತಿದೆ. ಜಿಲ್ಲಾಧಿಕಾರಿ ಸೂಚಿಸಿರುವಂತೆ 20x30 ಅಳತೆ ನಿವೇಶನ ಹಕ್ಕುಪತ್ರ ನೀಡಲು ಪುರಸಭೆ ಕ್ರಮ ಕೈಗೊಳ್ಳಲಿದೆ.
ದೊಡ್ಡನಗೌಡ ಪಾಟೀಲ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT