ಶನಿವಾರ, 5 ಜುಲೈ 2025
×
ADVERTISEMENT
ADVERTISEMENT

ಕೊಪ್ಪಳ: ಕಾಮನೂರಿನಲ್ಲಿ ಗಾಂಧಿ ಕಲರವ

ಪಾದಯಾತ್ರೆ ಮೂಲಕ ಬಂದ ಗಾಂಧಿ ಬಳಗಕ್ಕೆ ಹೂಮಳೆಗೆರೆದು ಸ್ವಾಗತಿಸಿದ ಗ್ರಾಮಸ್ಥರು
Published : 2 ಅಕ್ಟೋಬರ್ 2024, 16:05 IST
Last Updated : 2 ಅಕ್ಟೋಬರ್ 2024, 16:05 IST
ಫಾಲೋ ಮಾಡಿ
Comments
ಕಾಮನೂರಿನಲ್ಲಿ ನಡೆದ ಚಿಂತನ ಸಭೆಯಲ್ಲಿ ಪಾಲ್ಗೊಂಡಿದ್ದ ಗಾಂಧಿ ಬಳಗದ ಸದಸ್ಯರು
ಕಾಮನೂರಿನಲ್ಲಿ ನಡೆದ ಚಿಂತನ ಸಭೆಯಲ್ಲಿ ಪಾಲ್ಗೊಂಡಿದ್ದ ಗಾಂಧಿ ಬಳಗದ ಸದಸ್ಯರು
ಮಹಾತ್ಮ ಗಾಂಧೀಜಿ ಅವರ ಬದುಕಿನ ಆದರ್ಶಗಳನ್ನು ಅಳವಡಿಸಿಕೊಂಡಿರುವ ಕಾಮನೂರು ಗ್ರಾಮಸ್ಥರು ಅದೇ ಹಾದಿಯಲ್ಲಿ ಮುನ್ನಡೆಯಬೇಕು. ಅವರಿಗೆ ನಮ್ಮಿಂದ ಎಲ್ಲ ಸಹಕಾರ ನೀಡಲಾಗುವುದು.
–ನಾಗರಾಜ ಆರ್‌. ಜುಮ್ಮಣ್ಣನವರ್‌ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ
ಗಾಂಧಿ ಬಳಗ ಉತ್ತಮ ಕೆಲಸಗಳನ್ನು ಮಾಡುತ್ತಿದೆ. ಮಹಾತ್ಮ ಗಾಂಧಿ ಜಯಂತಿಯನ್ನು ಪಾದಯಾತ್ರೆಯ ಮೂಲಕ ವಿಭಿನ್ನವಾಗಿ ಆಚರಣೆ ಮಾಡುತ್ತಿದೆ.
–ಸಂಗಣ್ಣ ಕರಡಿ ಮಾಜಿ ಸಂಸದ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT