ಭಾನುವಾರ, 20 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಬಾಲಕನ ಮೇಲೆ ಸಾಕುನಾಯಿ ದಾಳಿ ಮಾಡುವುದನ್ನು ಸಂಭ್ರಮಿಸುತ್ತಿದ್ದ ಮಾಲೀಕನ ಬಂಧನ

Pitbull Attack: ಮುಂಬೈನ ಮಾನ್‌ಖುರ್ದ್‌ನಲ್ಲಿ 11 ವರ್ಷದ ಬಾಲಕನ ಮೇಲೆ ಪಿಟ್‌ ಬುಲ್‌ ನಾಯಿ ದಾಳಿ ಮಾಡಿದ್ದು, ಮಾಲೀಕ ಸೊಹೈಲ್ ಹಸನ್ ಖಾನ್ ನಗುತ್ತಾ ನೋಡಿ ಸಂಭ್ರಮಿಸಿದ್ದಾನೆ. ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
Last Updated 20 ಜುಲೈ 2025, 16:23 IST
ಬಾಲಕನ ಮೇಲೆ ಸಾಕುನಾಯಿ ದಾಳಿ ಮಾಡುವುದನ್ನು ಸಂಭ್ರಮಿಸುತ್ತಿದ್ದ ಮಾಲೀಕನ ಬಂಧನ

ಲೈಂಗಿಕತೆ ಪ್ರಚೋದಿಸುವ ಔಷಧ: ಭಾರತೀಯ ವೈದ್ಯನ ವಿರುದ್ಧ ಅಮೆರಿಕದಲ್ಲಿ ದೋಷಾರೋಪ

Opioid Prescription Case: ನ್ಯೂಯಾರ್ಕ್‌ನಲ್ಲಿ ವೈದ್ಯ ರಿತೇಶ್ ಕಲ್ರಾ, ವೈದ್ಯಕೀಯ ಉದ್ದೇಶವಿಲ್ಲದೆ ಸೆಕ್ಸ್‌ ಡ್ರಗ್ಸ್ ಶಿಫಾರಸು ಮಾಡಿದ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದಾರೆ...
Last Updated 20 ಜುಲೈ 2025, 16:16 IST
ಲೈಂಗಿಕತೆ ಪ್ರಚೋದಿಸುವ ಔಷಧ: ಭಾರತೀಯ ವೈದ್ಯನ ವಿರುದ್ಧ ಅಮೆರಿಕದಲ್ಲಿ ದೋಷಾರೋಪ

ಗುರಿ ಈಡೇರುವುದೇ ಪ್ರಥಮ ಆದ್ಯತೆ: ರಷ್ಯಾ

Russia Ukraine Conflict ‘ಉಕ್ರೇನ್‌ ಜತೆಗೆ ಶಾಂತಿ ಮಾತುಕತೆ ನಡೆಸಲು ನಾವು ಸಿದ್ಧರಾಗಿದ್ದೇವೆ. ಆದರೆ, ನಮ್ಮ ಗುರಿ ತಲುಪುವುದೇ ನಮ್ಮ ಪ್ರಥಮ ಆದ್ಯತೆ’ ಎಂದು ರಷ್ಯಾ ಭಾನುವಾರ ತಿಳಿಸಿದೆ.
Last Updated 20 ಜುಲೈ 2025, 16:12 IST
ಗುರಿ ಈಡೇರುವುದೇ ಪ್ರಥಮ ಆದ್ಯತೆ: ರಷ್ಯಾ

ಕಾರಿನ ಬಾನೆಟ್‌ ಮೇಲೆ ಗೃಹರಕ್ಷಕ ಸಿಬ್ಬಂದಿಯನ್ನು 5 ಕಿ.ಮೀ ದೂರ ಎಳೆದೊಯ್ದ ಚಾಲಕ!

UP Traffic Incident: ಏಕಮುಖ ರಸ್ತೆಯಲ್ಲಿ ಸಂಚರಿಸುವ ವಿಚಾರವಾಗಿ ಉಂಟಾದ ಜಗಳದಲ್ಲಿ ಕಾರಿನ ಬಾನೆಟ್‌ ಮೇಲೆ ಕೂತಿದ್ದ 37 ವರ್ಷದ ಗೃಹರಕ್ಷಕ ಸಿಬ್ಬಂದಿಯನ್ನು ಚಾಲಕ ಸುಮಾರು 5 ಕಿಲೋಮೀಟರ್ ಎಳೆದೊಯ್ದ ಪ್ರಕರಣ ಉತ್ತರ ಪ್ರದೇಶದ ರಾಯ್ ಬರೇಲಿಯಲ್ಲಿ ನಡೆದಿದೆ.
Last Updated 20 ಜುಲೈ 2025, 16:07 IST
ಕಾರಿನ ಬಾನೆಟ್‌ ಮೇಲೆ ಗೃಹರಕ್ಷಕ ಸಿಬ್ಬಂದಿಯನ್ನು 5 ಕಿ.ಮೀ ದೂರ ಎಳೆದೊಯ್ದ ಚಾಲಕ!

ಶಾಲೆಗಳಲ್ಲೇ ಮಕ್ಕಳ ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್‌ ಅಪ್‌ಡೇಟ್‌: ಯುಐಡಿಎಐ

UIDAI School Plan: ದೇಶದ 7 ಕೋಟಿ ಮಕ್ಕಳ ಆಧಾರ್‌ ಕಾರ್ಡ್‌ ಅಪ್‌ಡೇಟ್‌ ಆಗದಿರುವ ಕಾರಣ ಶಾಲೆಗಳಲ್ಲಿಯೇ ಬಯೋಮೆಟ್ರಿಕ್‌ ಅಪ್‌ಡೇಟ್‌ ಮಾಡಲು ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ)...
Last Updated 20 ಜುಲೈ 2025, 16:04 IST
ಶಾಲೆಗಳಲ್ಲೇ ಮಕ್ಕಳ ಆಧಾರ್‌ ಕಾರ್ಡ್‌ ಬಯೋಮೆಟ್ರಿಕ್‌ ಅಪ್‌ಡೇಟ್‌: ಯುಐಡಿಎಐ

ಗಾಜಾದ ಕೇಂದ್ರ ಭಾಗದಿಂದ ಹೊರ ನಡೆಯಿರಿ: ನಿರಾಶ್ರಿತರಿಗೆ ಇಸ್ರೇಲ್‌ ಸೇನೆ

Gaza Evacuation: ಇಸ್ರೇಲ್‌ ಸೇನೆಯು ಗಾಜಾ ಕೇಂದ್ರ ಭಾಗದಿಂದ ಜನರು ಹೊರ ಹೋಗುವಂತೆ ಆದೇಶಿಸಿದೆ. ಈ ಪ್ರದೇಶದಲ್ಲಿ ಅಂತರರಾಷ್ಟ್ರೀಯ ಸಂಸ್ಥೆಗಳು ನೆರವಿನ ಕಾರ್ಯಚಟುವಟಿಕೆ ನಡೆಸುತ್ತಿವೆ...
Last Updated 20 ಜುಲೈ 2025, 15:56 IST
ಗಾಜಾದ ಕೇಂದ್ರ ಭಾಗದಿಂದ ಹೊರ ನಡೆಯಿರಿ: ನಿರಾಶ್ರಿತರಿಗೆ ಇಸ್ರೇಲ್‌ ಸೇನೆ

15ರ ಬಾಲಕಿಗೆ ಬೆಂಕಿ ಹಚ್ಚಿದ ಮೂವರು ದುಷ್ಕರ್ಮಿಗಳು: ದೆಹಲಿ ಏಮ್ಸ್‌ಗೆ ದಾಖಲು

AIIMS Delhi Treatment: ನವದೆಹಲಿ: ಒಡಿಶಾದ ಪುರಿಯಲ್ಲಿ ಮೂವರು ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರಿಂದ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿರುವ 15 ವರ್ಷದ ಬಾಲಕಿಯನ್ನು ಭಾನುವಾರ ಹೆಚ್ಚಿನ ಚಿಕಿತ್ಸೆಗಾಗಿ...
Last Updated 20 ಜುಲೈ 2025, 15:53 IST
15ರ ಬಾಲಕಿಗೆ ಬೆಂಕಿ ಹಚ್ಚಿದ ಮೂವರು ದುಷ್ಕರ್ಮಿಗಳು: ದೆಹಲಿ ಏಮ್ಸ್‌ಗೆ ದಾಖಲು
ADVERTISEMENT

ಆಂಧ್ರಪ್ರದೇಶ ಅಬಕಾರಿ ಹಗರಣ: ಆರೋಪಪಟ್ಟಿಯಲ್ಲಿ ಜಗನ್‌ ಹೆಸರು

Jagan Liquor Kickbacks: ವೈಎಸ್‌ಆರ್‌ಸಿಪಿ ಸರ್ಕಾರದ ಅವಧಿಯಲ್ಲಿ ನಡೆದ ₹3,500 ಕೋಟಿ ಮೊತ್ತದ ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶ ಪೊಲೀಸರು ಶನಿವಾರ 305 ಪುಟಗಳ ಆರೋಪಪಟ್ಟಿ ಸಲ್ಲಿಸಿದ್ದಾರೆ.
Last Updated 20 ಜುಲೈ 2025, 15:48 IST
ಆಂಧ್ರಪ್ರದೇಶ ಅಬಕಾರಿ ಹಗರಣ: ಆರೋಪಪಟ್ಟಿಯಲ್ಲಿ ಜಗನ್‌ ಹೆಸರು

ಗಾಜಾ: ನೆರವಿನ ನಿರೀಕ್ಷೆಯಲ್ಲಿದ್ದ 73 ಮಂದಿ ಸಾವು

150ಕ್ಕೂ ಅಧಿಕ ಮಂದಿಗೆ ಗಾಯ * ಇಸ್ರೇಲ್ ಸೇನೆ ಮೇಲೆ ಆರೋಪ
Last Updated 20 ಜುಲೈ 2025, 15:30 IST
ಗಾಜಾ: ನೆರವಿನ ನಿರೀಕ್ಷೆಯಲ್ಲಿದ್ದ 73 ಮಂದಿ ಸಾವು

ನಮಗೆ ರಾಜ್ಯ ಸ್ಥಾನಮಾನ ನೀಡಲೇಬೇಕು: ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ

Kashmir Statehood Demand: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ನೀಡುವಂತೆಯೇ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುತ್ತೇವೆ ಎಂದು ಸಿಎಂ ಒಮರ್ ಅಬ್ದುಲ್ಲಾ ಹೇಳಿದ್ದಾರೆ. ಹೈಬ್ರಿಡ್ ವ್ಯವಸ್ಥೆಯ ವದಂತಿಯನ್ನು ತಳ್ಳಿಹಾಕಿದ್ದಾರೆ.
Last Updated 20 ಜುಲೈ 2025, 14:56 IST
ನಮಗೆ ರಾಜ್ಯ ಸ್ಥಾನಮಾನ ನೀಡಲೇಬೇಕು: ಜಮ್ಮು ಮತ್ತು ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ
ADVERTISEMENT
ADVERTISEMENT
ADVERTISEMENT