ಸೋಮವಾರ, 20 ಅಕ್ಟೋಬರ್ 2025
×
ADVERTISEMENT
ADVERTISEMENT

ಧಾರ್ಮಿಕ ತಾಣಗಳಲ್ಲಿ ಸರಾಗ ಓಡಾಟ: ಹುಲಿಗಿ ಆಯಿತು; ಅಂಜನಾದ್ರಿಯಲ್ಲಿ ಯಾವಾಗ ಕ್ರಮ?

Published : 20 ಅಕ್ಟೋಬರ್ 2025, 5:05 IST
Last Updated : 20 ಅಕ್ಟೋಬರ್ 2025, 5:05 IST
ಫಾಲೋ ಮಾಡಿ
Comments
ಅಂಜನಾದ್ರಿಯಲ್ಲಿ ಸಂಚಾರ ದಟ್ಟಣೆ
ಅಂಜನಾದ್ರಿಯಲ್ಲಿ ಸಂಚಾರ ದಟ್ಟಣೆ
ತೆರವು ಕಾರ್ಯಾಚರಣೆ ಬಳಿಕ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯ ನೋಟ 
ತೆರವು ಕಾರ್ಯಾಚರಣೆ ಬಳಿಕ ಕೊಪ್ಪಳ ತಾಲ್ಲೂಕಿನ ಹುಲಿಗಿಯ ಹುಲಿಗೆಮ್ಮ ದೇವಸ್ಥಾನಕ್ಕೆ ಹೋಗುವ ರಸ್ತೆಯ ನೋಟ 
ಭಕ್ತರಿಗೆ ಅನುಕೂಲವಾಗುವಂತೆ ಅಂಗಡಿಯನ್ನು ಹಿಂದಕ್ಕೆ ತೆಗೆದುಕೊಂಡಿದ್ದೇವೆ. ಒಂದಷ್ಟು ಸಮಯ ಕೊಟ್ಟಿದ್ದರೆ ಹೂಡಿಕೆ ಮಾಡಿದ್ದ ಒಂದಷ್ಟು ಹಣವಾದರೂ ಉಳಿಯುತ್ತಿತ್ತು. ದೇವರ ಸಾಮಗ್ರಿಗಳನ್ನು ಸುರಕ್ಷಿತವಾಗಿ ಬೀಸಾಡಬೇಕಾಯಿತು.
ವೆಂಕಟೇಶ್ ಹುಲಿಗಿಯ ಅಂಗಡಿ ಮಾಲೀಕ
ಭಕ್ತರ ಅನುಕೂಲಕ್ಕಾಗಿ ಹುಲಿಗಿಯಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗಿದೆ. ಸಾರ್ವಜನಿಕರಿಗೆ ಅನುಕೂಲ ಕಲ್ಪಿಸುವಾಗ ವಿರೋಧಗಳ ಬರುವುದು ಸಹಜ.
ರಾಘವೇಂದ್ರ ಹಿಟ್ನಾಳ ಕೊಪ್ಪಳ ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT