ಶುಕ್ರವಾರ, 11 ಜುಲೈ 2025
×
ADVERTISEMENT
ADVERTISEMENT

ಗಂಗಾವತಿ: ಕುಡುಕರ ತಾಣವಾದ ಶ್ರೀರಾಮುಲು ಕಾಲೇಜು ಮೈದಾನ

ಸಂಜೆಯಾಗುತ್ತಲೇ ಸೇರುವ ಯುವಕರ ಗುಂಪುಗಳು: ವಿದ್ಯಾರ್ಥಿಗಳಲ್ಲಿ ಆವರಿಸಿದ ಭಯ
ವಿಜಯ ಎನ್.
Published : 21 ಮಾರ್ಚ್ 2024, 6:13 IST
Last Updated : 21 ಮಾರ್ಚ್ 2024, 6:13 IST
ಫಾಲೋ ಮಾಡಿ
Comments
ಗಂಗಾವತಿ ನಗರದ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದ ಶ್ರೀರಾಮುಲು ಕಾಲೇಜಿನ ಮೈದಾನದಲ್ಲಿ ಮದ್ಯಪಾನ ಮಾಡಿ ಬಾಟಲ್ ಒಡೆದಿರುವುದು
ಗಂಗಾವತಿ ನಗರದ ಎಂಜಿನಿಯರಿಂಗ್ ಕಾಲೇಜಿನ ಮುಂಭಾಗದ ಶ್ರೀರಾಮುಲು ಕಾಲೇಜಿನ ಮೈದಾನದಲ್ಲಿ ಮದ್ಯಪಾನ ಮಾಡಿ ಬಾಟಲ್ ಒಡೆದಿರುವುದು
ಎಂಜಿನಿಯರಿಂಗ್ ಕಾಲೇಜು ಮುಂಭಾಗದ ರಸ್ತೆಯಿಂದಲೇ ಸೂರ್ಯನಾಯಕ ತಾಂಡಾಕ್ಕೆ ಹೋಗಬೇಕಿದ್ದು, ಮದ್ಯದ ಬಾಟಲ್ ರಸ್ತೆಗೆ ಎಸೆಯುವ ಕಾರಣ ಗಾಜಿನ ಚೂರುಗಳು ಬಿದ್ದಿರುತ್ತವೆ. ನಿವಾಸಿಗಳು ಕೆಲಸ ಮುಗಿಸಿಕೊಂಡು ಗಂಗಾವತಿಯಿಂದ ಸಂಜೆ ತಾಂಡಾಕ್ಕೆ ಮರಳುವಾಗ ಗಾಜಿನ ಚೂರು ತುಳಿದು ಗಾಯಗೊಂಡ ಪ್ರಕರಣಗಳು ಸಾಕಷ್ಟಿವೆ. ಇಲ್ಲಿ ಮದ್ಯಪಾನಕ್ಕೆ ಕಡಿವಾಣ ಬೀಳಬೇಕು.
ಪಂಪಾಪತಿ, ಸೂರ್ಯನಾಯಕ ತಾಂಡಾ ನಿವಾಸಿ
ಕತ್ತಲಾಗುತ್ತಿದ್ದಂತೆ ವಸತಿನಿಲಯದ ವಿದ್ಯಾರ್ಥಿನಿಯರನ್ನು ಹೊರಗಡೆ ಕಳುಹಿಸುವುದಿಲ್ಲ. ಅನಿವಾರ್ಯವಿದ್ದರೆ ಸಂಜೆ 5ರೊಳಗೆ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಬರುವಂತೆ ಹೇಳಲಾಗಿದೆ.
ಜ್ಯೋತಿ, ವಾರ್ಡನ್ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ವಸತಿನಿಲಯ
‘ಮದ್ಯಪಾನಕ್ಕೆ ಕಡಿವಾಣ ಹಾಕಿ’
ಎಂಜಿನಿಯರಿಂಗ್ ಕಾಲೇಜು ಮುಂಭಾಗದ ರಸ್ತೆಯಿಂದಲೇ ಸೂರ್ಯನಾಯಕ ತಾಂಡಾಕ್ಕೆ ಹೋಗಬೇಕಿದ್ದು, ಮದ್ಯದ ಬಾಟಲ್ ರಸ್ತೆಗೆ ಎಸೆಯುವ ಕಾರಣ ಗಾಜಿನ ಚೂರುಗಳು ಬಿದ್ದಿರುತ್ತವೆ. ನಿವಾಸಿಗಳು ಕೆಲಸ ಮುಗಿಸಿಕೊಂಡು ಗಂಗಾವತಿಯಿಂದ ಸಂಜೆ ತಾಂಡಾಕ್ಕೆ ಮರಳುವಾಗ ಗಾಜಿನ ಚೂರು ತುಳಿದು ಗಾಯಗೊಂಡ ಪ್ರಕರಣಗಳು ಸಾಕಷ್ಟಿವೆ. ಇಲ್ಲಿ ಮದ್ಯಪಾನಕ್ಕೆ ಕಡಿವಾಣ ಹಾಕಬೇಕು ಎಂದು ಸೂರ್ಯನಾಯಕ ತಾಂಡಾದ ನಿವಾಸಿ ಪಂಪಾಪತಿ ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT