ಗುರುವಾರ, 18 ಸೆಪ್ಟೆಂಬರ್ 2025
×
ADVERTISEMENT
ADVERTISEMENT

ಕನಕಗಿರಿ: ಮೃತರ ಹೆಸರಲ್ಲಿ ಸಸಿ ನೆಡುವ ‘ಗುಂಡಾಣಿ’

ಕನಕಗಿರಿ: ಜೆಸ್ಕಾಂ ಲೈನ್‌ಮನ್‌ನ ಮಾದರಿ ಕಾರ್ಯ
Published : 29 ಜುಲೈ 2025, 4:56 IST
Last Updated : 29 ಜುಲೈ 2025, 4:56 IST
ಫಾಲೋ ಮಾಡಿ
Comments
ಕನಕಗಿರಿಯ ದಲ್ಲಾಳಿ ವರ್ತಕ ಹನುಮೇಶ ಯಲಬುರ್ಗಿ ಅವರ ತಂದೆ ತಿಪ್ಪಣ್ಣ ಅವರ ಅಂತ್ಯಕ್ರಿಯೆ ನಂತರ ಬಸವರಾಜ ತಮ್ಮ ಗೆಳೆಯರ ಜತೆಗೆ ಸ್ಮಶಾನದಲ್ಲಿ ಗುರುವಾರ ಸಸಿ ನೆಟ್ಟರು
ಕನಕಗಿರಿಯ ದಲ್ಲಾಳಿ ವರ್ತಕ ಹನುಮೇಶ ಯಲಬುರ್ಗಿ ಅವರ ತಂದೆ ತಿಪ್ಪಣ್ಣ ಅವರ ಅಂತ್ಯಕ್ರಿಯೆ ನಂತರ ಬಸವರಾಜ ತಮ್ಮ ಗೆಳೆಯರ ಜತೆಗೆ ಸ್ಮಶಾನದಲ್ಲಿ ಗುರುವಾರ ಸಸಿ ನೆಟ್ಟರು
ವಿದ್ಯುತ್ ಲೈನ್‌ಗೆ ಅಡೆತಡೆ ಮಾಡುವ ಗಿಡಗಳ ರೆಂಬೆ ಕೊಂಬೆಗಳನ್ನು ಕತ್ತರಿಸುವಾಗ  ಬೇಸರವಾಗುತ್ತದೆ. ಇದಕ್ಕೆ ಪರ್ಯಾಯವಾಗಿ ಗಿಡಗಳನ್ನು ಬೆಳಸುವ ಕಾಯಕ ಆರಂಭಿಸಿದೆ
ಬಸವರಾಜ ಗುಂಡಾಣಿ ಪರಿಸರ ಪ್ರೇಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT