ಮಂಗಳವಾರ, 19 ಆಗಸ್ಟ್ 2025
×
ADVERTISEMENT
ADVERTISEMENT

64 ಸಾಲಿನ ಕಲ್ಲಿನ‌‌‌ ಮಂಟಪ‌ ಮುಳುಗಡೆ

ಸಾಣಾಪುರ: ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ನೀರು
Published : 19 ಆಗಸ್ಟ್ 2025, 5:50 IST
Last Updated : 19 ಆಗಸ್ಟ್ 2025, 5:50 IST
ಫಾಲೋ ಮಾಡಿ
Comments
ಆನೆಗೊಂದಿ ಗ್ರಾಮದಲ್ಲಿನ 64 ಸಾಲಿನ ಕಲ್ಲಿನ ಮಂಟಪ ಮುಳುಗಡೆ ಹಂತ ತಲುಪಿರುವುದು
ಆನೆಗೊಂದಿ ಗ್ರಾಮದಲ್ಲಿನ 64 ಸಾಲಿನ ಕಲ್ಲಿನ ಮಂಟಪ ಮುಳುಗಡೆ ಹಂತ ತಲುಪಿರುವುದು
ಸಾಣಾಪುರ ಗ್ರಾಮದ ಜಲಪಾತದ ಬಳಿಯ ನದಿಯ ಬಂಡೆಯ ಮೇಲೆ ಜನ ಕುಳಿತಿರುವುದು
ಸಾಣಾಪುರ ಗ್ರಾಮದ ಜಲಪಾತದ ಬಳಿಯ ನದಿಯ ಬಂಡೆಯ ಮೇಲೆ ಜನ ಕುಳಿತಿರುವುದು
ಕಂಪ್ಲಿ-ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿರುವುದು
ಕಂಪ್ಲಿ-ಗಂಗಾವತಿ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ಮಟ್ಟಕ್ಕೆ ನೀರು ಹರಿಯುತ್ತಿರುವುದು
ಸಂಪರ್ಕ ಕಡಿತ
ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಬಿಡಲಾಗಿದೆ. ಇದರಿಂದ ವಿರು ಪಾಪುರಗಡ್ಡೆ ನವ ವೃಂದಾವನ 64 ಸಾಲಿನ ಕಲ್ಲಿನ ಮಂಟಪ ಜಲಾವೃತವಾಗಿವೆ. ತಳವಾರಗಟ್ಟದಿಂದ ಹಂಪಿಗೆ ತೆರಳುವ ಜಲಮಾರ್ಗ ಸಂಪೂರ್ಣ ಕಡಿತವಾಗಿದೆ. ಕಂಪ್ಲಿ-ಗಂಗಾವತಿ ಮಾರ್ಗದ ಸಂಪರ್ಕ ಸೇತುವೆ ಮೇಲೆ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ. ಹೊಸಪೇಟೆಗೆ ತೆರಳುವ ವಾಹನಗಳು ಕಡೆಬಾಗಿಲು ಸೇತುವೆ ಮೇಲೆ ಸಂಚರಿಸುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT