ಮಂಗಳವಾರ, 15 ಜುಲೈ 2025
×
ADVERTISEMENT
ADVERTISEMENT

ಊರಿಗೆ ಮಾರಿ, ತಮಿಳುನಾಡಿಗೆ ಉಪಕಾರಿ: ಆರ್‌.ಅಶೋಕ್‌

ಬಿಜೆಪಿ ಹಮ್ಮಿಕೊಂಡಿದ್ದ ಜನಾಕ್ರೋಶ ಯಾತ್ರೆಯಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ್‌ ಹೇಳಿಕೆ
Published : 8 ಏಪ್ರಿಲ್ 2025, 13:17 IST
Last Updated : 8 ಏಪ್ರಿಲ್ 2025, 13:17 IST
ಫಾಲೋ ಮಾಡಿ
Comments
ವಿದ್ಯುತ್‌ ದರ ಏರಿಸಿದರೆ ಕೈಗಾರಿಕೆ ಉಳಿಯಲು ಸಾಧ್ಯವೇ? ಕಾರ್ಖಾನೆ ಬಾಗಿಲು ಹಾಕಿದರೆ ನಿರುದ್ಯೋಗ ಹೆಚ್ಚಾಗುತ್ತದೆ. ಬಾಣಂತಿಯ ಸರಣಿ ಸಾವಿಗೆ ಕಾಂಗ್ರೆಸ್‌ ಸರ್ಕಾರ ಕಾರಣ.
ಸಿ.ಎನ್‌.ಅಶ್ವತ್ಥನಾರಾಯಣ, ಮಾಜಿ ಉಪಮುಖ್ಯಮಂತ್ರಿ
ಪೊಳ್ಳು ಭರವಸೆ ಅಪಪ್ರಚಾರದಿಂದ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಶೇ 80ರಷ್ಟು ಕಮಿಷನ್‌ ಹಾವಳಿಯಿದೆ. ಹಗರಣಗಳಿಂದ ಕುಖ್ಯಾತಿ ಪಡೆದಿದೆ.
ಸದಾನಂದಗೌಡ, ಮಾಜಿ ಮುಖ್ಯಮಂತ್ರಿ
‘ಉಚಿತ’ ಎಂಬ ಕಾಂಗ್ರೆಸ್ಸಿಗರ ಮಾತಿನ ಉದ್ದೇಶ ಇಂದು ಜನರಿಗೆ ಅರ್ಥವಾಗಿದೆ. ಭರವಸೆ ಈಡೇರಿಸಲಾಗದೆ ನಿತ್ಯ ಹೊಸ ತೆರಿಗೆ ಬೆಲೆ ಏರಿಕೆ ಮಾಡುತ್ತಿದ್ದಾರೆ. ಬಡಜನರು ಕಂಗಾಲಾಗಿದ್ದಾರೆ.
ಸುಮಲತಾ ಅಂಬರೀಷ್‌ ಮಾಜಿ ಸಂಸದೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT