ಬುಧವಾರ, 1 ಅಕ್ಟೋಬರ್ 2025
×
ADVERTISEMENT
ADVERTISEMENT

ಬೃಂದಾವನ ಬೆಳಗಿದ ‘ಕಾವೇರಿ ಆರತಿ’

ಕೆಆರ್‌ಎಸ್: ಐದು ದಿನಗಳ ವರ್ಣರಂಜಿತ ಕಾರ್ಯಕ್ರಮಕ್ಕೆ ತೆರೆ
Published : 1 ಅಕ್ಟೋಬರ್ 2025, 0:30 IST
Last Updated : 1 ಅಕ್ಟೋಬರ್ 2025, 0:30 IST
ಫಾಲೋ ಮಾಡಿ
Comments
‘ಕಾವೇರಿ ಆರತಿ’ ಕಾರ್ಯಕ್ರಮ ಸೋಮವಾರ ವೈಭವದಿಂದ ನಡೆಯಿತು 
‘ಕಾವೇರಿ ಆರತಿ’ ಕಾರ್ಯಕ್ರಮ ಸೋಮವಾರ ವೈಭವದಿಂದ ನಡೆಯಿತು 
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನದಲ್ಲಿ ಮಂಗಳವಾರ ಕಾವೇರಿ ಪ್ರತಿಮೆ ಮುಂಭಾಗ ವೈದಿಕರ ತಂಡ ‘ಕಾವೇರಿ ಆರತಿ’ ನೆರವೇರಿಸಿತು 
ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್‌ ಬೃಂದಾವನದಲ್ಲಿ ಮಂಗಳವಾರ ಕಾವೇರಿ ಪ್ರತಿಮೆ ಮುಂಭಾಗ ವೈದಿಕರ ತಂಡ ‘ಕಾವೇರಿ ಆರತಿ’ ನೆರವೇರಿಸಿತು 
ಕಾವೇರಿ ಆರತಿ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ. ಅ.8ರಂದು ವಿಚಾರಣೆ ನಡೆಯುವ ಸಾಧ್ಯತೆ ಇದ್ದು ನಮಗೆ ನ್ಯಾಯ ಸಿಗುವ ವಿಶ್ವಾಸವಿದೆ
ಕೆ.ಬೋರಯ್ಯ ಉಪಾಧ್ಯಕ್ಷ ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT