ಸೋಮವಾರ, 5 ಜನವರಿ 2026
×
ADVERTISEMENT
ADVERTISEMENT

ಮಂಡ್ಯ | 35 ಬಾಲಕಾರ್ಮಿಕರ ರಕ್ಷಣೆ: 8 ಪ್ರಕರಣಗಳಲ್ಲಿ ಎಫ್‌ಐಆರ್‌ ದಾಖಲು

ನಿರಂತರ ಗೈರಾದ ಮಕ್ಕಳ ಮೇಲೆ ನಿಗಾ ಇಡಿ– ಜಿಲ್ಲಾಧಿಕಾರಿ ಕುಮಾರ ಸೂಚನೆ
Published : 4 ಜನವರಿ 2026, 6:43 IST
Last Updated : 4 ಜನವರಿ 2026, 6:43 IST
ಫಾಲೋ ಮಾಡಿ
Comments
‘₹3 ಲಕ್ಷದವರೆಗೂ ಪರಿಹಾರ’
‘ಬಚ್ಪನ್ ಬಚಾವೋ’ ಆಂದೋಲನ ಸಂಸ್ಥೆಯ ರಾಜ್ಯ ಸಂಯೋಜಕ ವೇಣು ವರ್ಗಿಸ್ ಮಾತನಾಡಿ ‘ಬಾಲಕಾರ್ಮಿಕ ಪದ್ಧತಿಗೆ ಒಳಗಾದ ಯಾವುದೇ ಮಗುವಿಗೆ ಗಾಯಗಳು ಆಗಿದ್ದ ಸಂದರ್ಭದಲ್ಲಿ ಅಂಥ ಮಕ್ಕಳಿಗೆ ₹3 ಲಕ್ಷದವರೆಗೂ ಪರಿಹಾರವನ್ನು ನೀಡಬಹುದು. ಬಾಲ ಕಾರ್ಮಿಕರನ್ನು ಪತ್ತೆ ಹಚ್ಚಲು ವಿವಿಧ ಇಲಾಖೆಗಳು ಸಹಕಾರ ನೀಡಬೇಕು. ಬಾಲ ಕಾರ್ಮಿಕರನ್ನು ಪತ್ತೆಹಚ್ಚಲು ಹೋಗುವಾಗ ಸದರಿ ಅಧಿಕಾರಿಗಳಿಗೆ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT