ಬುಧವಾರ, 9 ಜುಲೈ 2025
×
ADVERTISEMENT
ADVERTISEMENT

ಅನ್ನದಾತರ ಮನಗೆದ್ದ ‘ಮಂಡ್ಯ ಜ್ಯೋತಿ’

Published : 21 ಜುಲೈ 2024, 4:52 IST
Last Updated : 21 ಜುಲೈ 2024, 4:52 IST
ಫಾಲೋ ಮಾಡಿ
Comments
‘ಮಂಡ್ಯ ಜ್ಯೋತಿ’ ಭತ್ತದ ತೆನೆ
‘ಮಂಡ್ಯ ಜ್ಯೋತಿ’ ಭತ್ತದ ತೆನೆ
ಕೃಷಿ ವಿಶ್ವವಿದ್ಯಾಲಯಗಳು ಆವಿಷ್ಕರಿಸಿರುವ ಸುಧಾರಿತ ತಳಿಗಳನ್ನು ಸಬ್ಸಿಡಿ ದರದಲ್ಲಿ ರೈತ ಸಂಪರ್ಕ ಕೇಂದ್ರದಲ್ಲಿ ಮಾರಾಟ ಮಾಡಿದರೆ ರೈತರಿಗೆ ಪ್ರಯೋಜನವಾಗುತ್ತದೆ 
– ಜೆ.ಎಂ.ಕುಮಾರ್‌ ಪ್ರಗತಿಪರ ರೈತ ಕೆ.ಆರ್‌. ನಗರ.
ಮಂಡ್ಯ ಜ್ಯೋತಿ’ –ಪ್ರತಿ ಎಕರೆಗೆ 24 ಕ್ವಿಂಟಲ್‌ ಇಳುವರಿ ಸಿಕ್ಕಿದೆ. ಈ ಕೆಂಪಕ್ಕಿ ಊಟಕ್ಕೆ ಚೆನ್ನಾಗಿದೆ ಜಾನುವಾರುಗಳಿಗೆ ಉತ್ತಮ ಹುಲ್ಲು ಕೂಡ ಸಿಗುತ್ತದೆ. ಈ ಬಾರಿ ಮೂರು ಎಕರೆಯಲ್ಲಿ ಬೆಳೆಯಲು ಒಟ್ಲು ಬಿಟ್ಟಿದ್ದೇನೆ
– ಪುಟ್ಟಸ್ವಾಮಿಗೌಡ ಪಟೇಲ್‌ ರಾಯಸಮುದ್ರ ಕೆ.ಆರ್.ಪೇಟೆ ತಾಲ್ಲೂಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT