ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಪಾಂಡವಪುರ | ಟಿಎಂಪಿಸಿಎಂಎಸ್ ಅವ್ಯವಹಾರ: ಕಿಡಿಕಾರಿದ ಷೇರುದಾರರು

Published : 20 ಸೆಪ್ಟೆಂಬರ್ 2024, 14:18 IST
Last Updated : 20 ಸೆಪ್ಟೆಂಬರ್ 2024, 14:18 IST
ಫಾಲೋ ಮಾಡಿ
Comments
‘ಮದುವೆಗೆ ರಿಯಾಯಿತಿ ನೀಡಿ’
ಹಾರೋಹಳ್ಳಿ ಶ್ರೀಧರ ಮಾತನಾಡಿ ‘ಇತರೆ ದುಂದು ವೆಚ್ಚ ಕಡಿಮೆ ಮಾಡಿ ಷೇರುದಾರರ ಸದಸ್ಯರ ಮಕ್ಕಳ ಮದುವೆಗೆ ಕಲ್ಯಾಣ ಮಂಟಪದಲ್ಲಿ ₹5 ಸಾವಿರ ರಿಯಾಯಿತಿ ಕೊಡಬೇಕು. ಇದರಿಂದ ಬಡವರಿಗೆ ಅನುಕೂಲವಾಗಲಿದೆ. ಸಣ್ಣಪುಟ್ಟ ಸೊಸೈಟಿಗಳು ರಿಯಾಯಿತಿ ನೀಡುತ್ತಿರುವಾಗ ನೀವು ಏಕೆ ಕೊಡಬಾರದು. ಜತೆಗೆ ಮರಣ ನಿಧಿಯನ್ನು ₹5 ಸಾವಿರದಿಂದ ₹10 ಸಾವಿರಕ್ಕೆ ಹೆಚ್ಚಿಸಬೇಕು. ಈ ವಿಚಾರದ ಬಗ್ಗೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT